`ಧಾರವಾಡ ಸಾಹಿತ್ಯ ಸಂಭ್ರಮ' ಅಭೂತಪೂರ್ವ ಯಶಸ್ಸು ಕಂಡಿತು. ಹಾಗೂ ಅರ್ಥಪೂರ್ಣ ಚರ್ಚೆಗಳಿಗೆ ಅನುವು ಮಾಡಿಕೊಟ್ಟಿತು ಎಂದು ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ವಿಸ್ತೃತ ವರದಿಯಿಂದ ತಿಳಿದು ಬಂದಿದೆ.
ಈ ಸಾಹಿತ್ಯೋತ್ಸವಕ್ಕೆ ನಾವು ಹೋಗದಿದ್ದರೂ, ಅದರ ಪೂರ್ಣ ವರದಿಗಾರಿಕೆಯಿಂದ, ಅಲ್ಲಿಗೆ ಹೋಗಿಬಂದಷ್ಟೇ ನಮಗೆ ಸಮಾಧಾನ ಉಂಟಾಗಿದ್ದು, ನಿಮ್ಮ ಪತ್ರಿಕೆಯವರು ಅದನ್ನು ವರದಿ ಮಾಡಿದ ರೀತಿಯಿಂದ.
-