ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನಲ್ಲಿ ರಾಜಕೀಯ ಬೇಡ

ಅಕ್ಷರ ಗಾತ್ರ

ಗುಲ್ಬರ್ಗದ ಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಸಾವಿಗೆ ಸರ್ಕಾ­ರದ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸು­ವುದು ಸರಿಯಲ್ಲ. ಕೋಮಾ ಸ್ಥಿತಿಯಲ್ಲಿದ್ದ, ಗಂಭೀರ ಗಾಯಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ಏರ್‌ಲಿಫ್‌್ಟ ಮಾಡಲಾಗುವುದಿಲ್ಲ. ಅವರ ಕುಟುಂಬದವರೇ ಮಾಡದ ಆರೋಪ­ವನ್ನು ರಾಜಕೀಯ ಪಕ್ಷಗಳು ಮಾಡಬಾರದು.

ಮುಖ್ಯವಾದ ಸಂಗತಿ ಎಂದರೆ ಪೊಲೀಸರಿಗೆ ಸಾಕಷ್ಟು ಬುಲೆಟ್‌ ಪ್ರೂಫ್‌ ಜಾಕೆಟ್‌­ಗಳು ಯಾಕಿಲ್ಲ ಎಂಬುದು. ಒಳ್ಳೆಯ ಅಧಿಕಾರಿ­ಗಳು ರಾಜ್ಯದ ಆಸ್ತಿ. ಹಾಗಾಗಿ, ಅವರ ಕೆಲಸಕ್ಕೆ ಅಗತ್ಯ ಸಲ­ಕ­­ರಣೆ­ಗಳನ್ನು ಸರ್ಕಾರ ಆದ್ಯತೆಯಿಂದ ಒದಗಿ­ಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT