ಸಚಿವ ಆಂಜನೇಯ ಅವರ ಗ್ರಾಮ ವಾಸ್ತವ್ಯಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗಿರುವುದನ್ನು ಪಿ.ಜೆ.ರಾಘವೇಂದ್ರ ಅವರು ವಿಪರ್ಯಾಸ ಎಂದು ಟೀಕಿಸಿದ್ದಾರೆ (ವಾ.ವಾ. ನ. 26).
ಸಚಿವರ ಗ್ರಾಮ ವಾಸ್ತವ್ಯವನ್ನು ತ್ರೇತಾಯುಗದ ಶ್ರೀರಾಮನ ವನವಾಸಕ್ಕೂ, ದ್ವಾಪರಯುಗದ ಪಾಂಡವರ ಅಜ್ಞಾತವಾಸಕ್ಕೂ ಹೋಲಿಸಿದ್ದು ನಿಜವಾಗಲೂ ವಿಪರ್ಯಾಸ. ಎಲ್ಲಿಯ ಶ್ರೀರಾಮ ಹಾಗೂ ಪಾಂಡವರ ವನವಾಸದ ತ್ಯಾಗ, ಎಲ್ಲಿಯ ಆಂಜನೇಯ ಅವರ ಗ್ರಾಮ ವಾಸ್ತವ್ಯದ ವೈಭವದ ವೈಖರಿ?