ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಲಿಕೆ ವಿಪರ್ಯಾಸ

Last Updated 27 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಸಚಿವ ಆಂಜನೇಯ ಅವರ ಗ್ರಾಮ ವಾಸ್ತವ್ಯಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗಿರುವುದನ್ನು ಪಿ.ಜೆ.ರಾಘವೇಂದ್ರ ಅವರು ವಿಪರ್ಯಾಸ ಎಂದು ಟೀಕಿಸಿದ್ದಾರೆ (ವಾ.ವಾ. ನ. 26).

ಸಚಿವರ ಗ್ರಾಮ ವಾಸ್ತವ್ಯವನ್ನು ತ್ರೇತಾಯುಗದ ಶ್ರೀರಾಮನ ವನವಾಸಕ್ಕೂ, ದ್ವಾಪರಯುಗದ ಪಾಂಡವರ ಅಜ್ಞಾತವಾಸಕ್ಕೂ ಹೋಲಿಸಿದ್ದು ನಿಜವಾಗಲೂ ವಿಪರ್ಯಾಸ. ಎಲ್ಲಿಯ ಶ್ರೀರಾಮ ಹಾಗೂ ಪಾಂಡವರ ವನವಾಸದ ತ್ಯಾಗ, ಎಲ್ಲಿಯ ಆಂಜನೇಯ ಅವರ ಗ್ರಾಮ ವಾಸ್ತವ್ಯದ ವೈಭವದ ವೈಖರಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT