‘2011ರ ವಿಶ್ವಕಪ್ನಲ್ಲಿ ಆಡಿದ ಹಲವು ಆಟಗಾರರು ಮುಂದಿನ ವಿಶ್ವಕಪ್ನಲ್ಲಿಯೂ ಆಟಬಹುದಿತ್ತು. ನಾನು, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಗೌತಮ್ ಗಂಭೀರ್ 2015ರ ವಿಶ್ವಕಪ್ನಲ್ಲಿಯೂ ಆಡಬಹುದಿತ್ತು. ಆದರೆ, ನಮ್ಮನ್ನು ಕೈಬಿಡಲಾಗಿತ್ತು. ನಮ್ಮನ್ನು ಕೈಬಿಟ್ಟಿದ್ದರ ಹಿಂದಿನ ಉದ್ದೇಶ ಏನಾಗಿತ್ತು ಎಂಬುದು ಗೊತ್ತಿಲ್ಲ’ ಎಂದು ಹೇಳಿದ್ದಾರೆ.