ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವೈರಲ್

ADVERTISEMENT

4ನೇ ಮಹಡಿಯಿಂದ ಬಿದ್ದಿದ್ದ ಮಗು ರಕ್ಷಣೆ ಘಟನೆ: ಟೀಕಿಸಿದ್ದಕ್ಕೆ ತಾಯಿ ಆತ್ಮಹತ್ಯೆ?

ಕೆಲ ದಿನಗಳ ಹಿಂದೆ ಚೆನ್ನೈನ ಹೊರವಲಯದಲ್ಲಿರುವ ಅಪಾರ್ಟ್‌ಮೆಂಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಎಂಟು ತಿಂಗಳ ಮಗು ಅದೃಷ್ಟವೆಂಬಂತೆ ಬದುಕುಳಿದಿತ್ತು. ತಾಯಿ ಹಾಲುಣಿಸುತ್ತಿದ್ದಾಗ ಕೈಜಾರಿ ಮಗು ಬಿದ್ದಿತ್ತು ಎಂದು ಹೇಳಲಾಗಿತ್ತು. ಆದರೆ ಆ ಮಗುವಿನ ತಾಯಿ ರಮ್ಯಾ (33) ಶವವಾಗಿ ಪತ್ತೆಯಾಗಿದ್ದಾರೆ.
Last Updated 20 ಮೇ 2024, 15:53 IST
4ನೇ ಮಹಡಿಯಿಂದ ಬಿದ್ದಿದ್ದ ಮಗು ರಕ್ಷಣೆ ಘಟನೆ: ಟೀಕಿಸಿದ್ದಕ್ಕೆ ತಾಯಿ ಆತ್ಮಹತ್ಯೆ?

185 ಮಾವಿನಕಾಯಿಗಳ ಕಳ್ಳತನ: ನೂರು ವರ್ಷದ ಹಿಂದಿನ ಕೋರ್ಟ್ ಆದೇಶ ‍ಪ್ರತಿ ಪತ್ತೆ!

ಠಾಣೆ ನಗರದ ವಕೀಲರಾದ ಪುನೀತ್ ಮಹಿಮಾಕರ್ ಅವರಿಗೆ ಈ ಅಪರೂಪದ ಪತ್ರ ಸಿಕ್ಕಿದೆ.
Last Updated 19 ಮೇ 2024, 10:29 IST
185 ಮಾವಿನಕಾಯಿಗಳ ಕಳ್ಳತನ: ನೂರು ವರ್ಷದ ಹಿಂದಿನ ಕೋರ್ಟ್ ಆದೇಶ ‍ಪ್ರತಿ ಪತ್ತೆ!

ಆಂಧ್ರಪ್ರದೇಶ: ಮತದಾರನಿಗೆ ಹೊಡೆಯಲು ಹೋಗಿ ಕಪಾಳಕ್ಕೆ ಹೊಡಿಸಿಕೊಂಡ YSRCP ಶಾಸಕ!

ಗುಂಟೂರು ಜಿಲ್ಲೆಯ ತೆನಾಲಿ ವಿಧಾನಸಭಾ ಕ್ಷೇತ್ರದ ವೈಎಸ್‌ಆರ್‌ಸಿಪಿ ಹಾಲಿ ಶಾಸಕ ಎ. ಶಿವಕುಮಾರ್ ಅವರು ಮತದಾನ ಮಾಡಲು ಬಂದಿದ್ದ ಮತದಾರರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ
Last Updated 14 ಮೇ 2024, 7:35 IST
ಆಂಧ್ರಪ್ರದೇಶ: ಮತದಾರನಿಗೆ ಹೊಡೆಯಲು ಹೋಗಿ ಕಪಾಳಕ್ಕೆ ಹೊಡಿಸಿಕೊಂಡ YSRCP ಶಾಸಕ!

ಮತದಾನ ಮಾಡಿಸುವ ಸಲುವಾಗಿ ತಾಯಿ ಹೊತ್ತು 3 ಕಿ.ಮೀ ನಡೆದ ಮಗ

ಜಾರ್ಖಂಡ್‌ನ ಖುಂತಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಅಂಗವಿಕಲ ತಾಯಿಯಿಂದ ಮತದಾನ ಮಾಡಿಸುವ ಸಲುವಾಗಿ ಆಕೆಯನ್ನು ಭುಜದ ಮೇಲೆ ಹೊತ್ತು ಮೂರು ಕಿ.ಮೀ. ನಡೆದಿದ್ದಾರೆ.
Last Updated 14 ಮೇ 2024, 2:43 IST
ಮತದಾನ ಮಾಡಿಸುವ ಸಲುವಾಗಿ ತಾಯಿ ಹೊತ್ತು 3 ಕಿ.ಮೀ ನಡೆದ ಮಗ

Instagram ಪೋಸ್ಟ್ ಲೊಕೇಶನ್ ಜಾಡು ಹಿಡಿದು ಮಾಡೆಲ್ ಹತ್ಯೆ!

ಈಕ್ವೆಡಾರ್‌ನ ಮಾಡೆಲ್ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದ ಲ್ಯಾಂಡಿ ಪರಾಗಾ
Last Updated 8 ಮೇ 2024, 14:57 IST
Instagram ಪೋಸ್ಟ್ ಲೊಕೇಶನ್ ಜಾಡು ಹಿಡಿದು ಮಾಡೆಲ್ ಹತ್ಯೆ!

ವಿಡಿಯೊ ನೋಡಿ: ಹುಲಿ ಹಿಂದೆ ಸರಿಯುವಂತೆ ಬೆದರಿಸಿದ ಕರಡಿ

ಉತ್ತರ ಪ್ರದೇಶದದ ಫಿಲಿಬಿತ್ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ
Last Updated 5 ಮೇ 2024, 13:57 IST
ವಿಡಿಯೊ ನೋಡಿ: ಹುಲಿ ಹಿಂದೆ ಸರಿಯುವಂತೆ ಬೆದರಿಸಿದ ಕರಡಿ

ಮುಂಬೈ: ಟಾರ್ಚ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ! ತಾಯಿ, ಮಗು ಸಾವು

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಟಾರ್ಚ್ ಲೈಟ್ ನಲ್ಲಿ ಸಿಸೇರಿಯನ್ ಹೆರಿಗೆ ಮಾಡುವಾಗ ಗರ್ಭಿಣಿ ಹಾಗೂ ಹೊಟ್ಟೆಯಲ್ಲಿಯೇ ಆಕೆಯ ಮಗು ಮೃತಪಟ್ಟಿರುವ ಅಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
Last Updated 3 ಮೇ 2024, 2:42 IST
ಮುಂಬೈ: ಟಾರ್ಚ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ! ತಾಯಿ, ಮಗು ಸಾವು
ADVERTISEMENT

ಕಾಶಿ ವಿಶ್ವನಾಥ ದೇಗುಲದಲ್ಲಿ ಅರ್ಚಕರ ವೇಷದಲ್ಲಿ ಪೊಲೀಸರ ಡ್ಯೂಟಿ! ಅಖಿಲೇಶ್ ಕಿಡಿ

‘ಯಾವ ಪೊಲೀಸ್ ಕೈಪಿಡಿ ಪ್ರಕಾರ ಈ ಪೊಲೀಸರು ಅರ್ಚಕರ ವೇಷ ಧರಿಸಿದ್ದಾರೆ? ಎಂದು ಅಖಿಲೇಶ್ ಯಾದವ್ ಪ್ರಶ್ನೆ.
Last Updated 13 ಏಪ್ರಿಲ್ 2024, 11:37 IST
ಕಾಶಿ ವಿಶ್ವನಾಥ ದೇಗುಲದಲ್ಲಿ ಅರ್ಚಕರ ವೇಷದಲ್ಲಿ ಪೊಲೀಸರ ಡ್ಯೂಟಿ! ಅಖಿಲೇಶ್ ಕಿಡಿ

ಆಹಾರ ಕೊಟ್ಟು ಹೋಗುವಾಗ ಶೂ ಕಳ್ಳತನ ಮಾಡಿದ ಸ್ವಿಗ್ಗಿ ಡೆಲಿವರಿ ಬಾಯ್!

ದಕ್ಷಿಣ ದೆಹಲಿಯ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ
Last Updated 12 ಏಪ್ರಿಲ್ 2024, 12:35 IST
ಆಹಾರ ಕೊಟ್ಟು ಹೋಗುವಾಗ ಶೂ ಕಳ್ಳತನ ಮಾಡಿದ ಸ್ವಿಗ್ಗಿ ಡೆಲಿವರಿ ಬಾಯ್!

IPL: ಪಂದ್ಯದ ವೇಳೆ ಪಿಚ್‌ಗೆ ನುಗ್ಗಿದ ಅಭಿಮಾನಿ ಕಂಡು ಬೆಚ್ಚಿದ ಹಿಟ್‌ ಮ್ಯಾನ್‌!

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್‌ ಪಂದ್ಯದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಮುಂಬೈ ತಂಡ ಬೌಲಿಂಗ್ ನಡೆಸುತ್ತಿರುವ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದು, ಅಭಿಮಾನಿ ಕಂಡು ಹಿಟ್‌ ಮ್ಯಾನ್‌ ಹೌಹಾರಿದ್ದಾರೆ.
Last Updated 2 ಏಪ್ರಿಲ್ 2024, 2:50 IST
IPL: ಪಂದ್ಯದ ವೇಳೆ ಪಿಚ್‌ಗೆ ನುಗ್ಗಿದ ಅಭಿಮಾನಿ ಕಂಡು ಬೆಚ್ಚಿದ ಹಿಟ್‌ ಮ್ಯಾನ್‌!
ADVERTISEMENT