ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾ ಮತ

ADVERTISEMENT

LS Polls 2024: ‘ಕೈ’ ಭದ್ರಕೋಟೆ ವಶಕ್ಕೆ ಬಿಜೆಪಿ ಹರಸಾಹಸ

ರಾಯ್‌ಬರೇಲಿ: ರಾಹುಲ್‌ ಗಾಂಧಿಗೆ ಸವಾಲೊಡ್ಡಿರುವ ದಿನೇಶ್‌ ಪ್ರತಾಪ್
Last Updated 18 ಮೇ 2024, 19:20 IST
LS Polls 2024: ‘ಕೈ’ ಭದ್ರಕೋಟೆ ವಶಕ್ಕೆ ಬಿಜೆಪಿ ಹರಸಾಹಸ

ಮೋದಿ ಮತ್ತೆ ಪ್ರಧಾನಿ: ಎಚ್‌.ಡಿ. ದೇವೇಗೌಡ ಆಶಯ

‘ಪ್ರಧಾನಿ ನರೇಂದ್ರ ಮೋದಿಯವರೇ ನೀವು ಮೂರನೇ ಬಾರಿಗೆ ಪ್ರಧಾನಿಯಾಗಿ ರಾಷ್ಟ್ರವನ್ನು ಮುನ್ನಡೆಸುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.
Last Updated 18 ಮೇ 2024, 16:23 IST
ಮೋದಿ ಮತ್ತೆ ಪ್ರಧಾನಿ: ಎಚ್‌.ಡಿ. ದೇವೇಗೌಡ ಆಶಯ

ಲೋಕಸಭೆ ಚುನಾವಣೆ | 5ನೇ ಹಂತದ ಮತದಾನ: ಬಹಿರಂಗ ಪ್ರಚಾರ ಅಂತ್ಯ

ಬಿಜೆಪಿ ಮತ್ತು ‘ಇಂಡಿಯಾ’ ಒಕ್ಕೂಟದ ಅಬ್ಬರದ ಘೋಷಣೆ, ವಾಗ್ದಾಳಿಗಳ ನಡುವೆಯೇ 5ನೇ ಹಂತದ ಮತದಾನದ ಬಹಿರಂಗ ಪ್ರಚಾರ ಶನಿವಾರ ಅಂತ್ಯಗೊಂಡಿದೆ. ಈ ಹಂತದಲ್ಲಿ ಸೋಮವಾರ ಎಂಟು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳ ಚುನಾವಣೆ ನಡೆಯಲಿದೆ.
Last Updated 18 ಮೇ 2024, 16:19 IST
ಲೋಕಸಭೆ ಚುನಾವಣೆ | 5ನೇ ಹಂತದ ಮತದಾನ: ಬಹಿರಂಗ ಪ್ರಚಾರ ಅಂತ್ಯ

ಗುಜರಾತ್‌: BJP ಸಂಸದ ಮನ್ಸುಖ್‌ ವಾಸವ– ಎಎಪಿ ಶಾಸಕ ಚೈತರ್‌ ವಾಸವ ನಡುವೆ ವಾಗ್ವಾದ

ಗುಜರಾತ್‌ನ ಭರೂಚ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಸಂಸದ ಮನ್ಸುಖ್‌ ವಾಸವ ಮತ್ತು ಎಎಪಿ ಶಾಸಕ ಚೈತರ್‌ ವಾಸವ ಅವರು ಈ ತಿಂಗಳ ಆರಂಭದಲ್ಲಿ ಇಲ್ಲಿನ ದೇದಿಯಾಪಾಡದಲ್ಲಿ ಸಾರ್ವಜನಿಕವಾಗಿ ಮಾತಿನ ಚಕಮಕಿ ನಡೆಸಿದ್ದ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
Last Updated 18 ಮೇ 2024, 16:03 IST
ಗುಜರಾತ್‌: BJP ಸಂಸದ ಮನ್ಸುಖ್‌ ವಾಸವ– ಎಎಪಿ ಶಾಸಕ ಚೈತರ್‌ ವಾಸವ ನಡುವೆ ವಾಗ್ವಾದ

LS polls: ಮನಮೋಹನ್‌ ಸಿಂಗ್‌, ಜೋಷಿ ಸೇರಿ ಗಣ್ಯರಿಂದ ಮನೆಯಲ್ಲಿಯೇ ಮತದಾನ

ಮಾಜಿ ಉಪ ರಾಷ್ಟ್ರಪತಿ ಮೊಹಮ್ಮದ್‌ ಹಮೀದ್‌ ಅನ್ಸಾರಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಮಾಜಿ ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿ ಮತ್ತು ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ ಜೋಷಿ ಅವರು ಮನೆಯಲ್ಲಿಯೇ ಮತದಾನ ಮಾಡಿದರು.
Last Updated 18 ಮೇ 2024, 15:58 IST
LS polls: ಮನಮೋಹನ್‌ ಸಿಂಗ್‌, ಜೋಷಿ ಸೇರಿ ಗಣ್ಯರಿಂದ ಮನೆಯಲ್ಲಿಯೇ ಮತದಾನ

ಕಾಂಗ್ರೆಸ್‌ನೊಳಗೆ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಯೋಗಿ ಆದಿತ್ಯನಾಥ

ಕಾಂಗ್ರೆಸ್ ಪಕ್ಷವು ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸಲು ಹೊರಟಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕಾಂಗ್ರೆಸ್‌ನೊಳಗೆ ಔರಂಗಜೇಬನ ಆತ್ಮ ಸೇರಿಕೊಂಡಿದೆ ಎಂದು ಶನಿವಾರ ಹೇಳಿದರು.
Last Updated 18 ಮೇ 2024, 15:48 IST
ಕಾಂಗ್ರೆಸ್‌ನೊಳಗೆ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಯೋಗಿ ಆದಿತ್ಯನಾಥ

ಬಿಜೆಪಿ ಸಂಸದ ತಿವಾರಿಯಿಂದ ಹಲ್ಲೆಗೆ ಪ್ರಚೋದನೆ: ಕನ್ಹಯ್ಯ ಕುಮಾರ್ ಆರೋಪ

‘ಮತದಾರರು ತಿರಸ್ಕರಿಸುತ್ತಿದ್ದಾರೆ ಎಂಬುದು ಮನದಟ್ಟಾದ್ದರಿಂದ ಹಾಲಿ ಸಂಸದ, ಬಿಜೆಪಿಯ ಮನೋಜ್‌ ತಿವಾರಿ ನನ್ನ ಮೇಲೆ ಹಲ್ಲೆಗೆ ಉತ್ತೇಜನ ನೀಡುತ್ತಿದ್ದಾರೆ’ ಎಂದು ದೆಹಲಿ ಈಶಾನ್ಯ ಕ್ಷೇತ್ರದ ‘ಇಂಡಿಯಾ’ ಮೈತ್ರಿ ಅಭ್ಯರ್ಥಿ ಕನ್ಹಯ್ಯ ಕುಮಾರ್ ಟೀಕಿಸಿದ್ದಾರೆ.
Last Updated 18 ಮೇ 2024, 15:32 IST
ಬಿಜೆಪಿ ಸಂಸದ ತಿವಾರಿಯಿಂದ ಹಲ್ಲೆಗೆ ಪ್ರಚೋದನೆ: ಕನ್ಹಯ್ಯ ಕುಮಾರ್ ಆರೋಪ
ADVERTISEMENT

ಕ್ಷೇತ್ರ ಮಹಾತ್ಮೆ: ಝಾನ್ಸಿ (ಉತ್ತರ ಪ್ರದೇಶ)

ಉತ್ತರ ಪ್ರದೇಶದ ಝಾನ್ಸಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರಿಕೆಯಾಗಿದ್ದು,
Last Updated 18 ಮೇ 2024, 15:31 IST
ಕ್ಷೇತ್ರ ಮಹಾತ್ಮೆ: ಝಾನ್ಸಿ (ಉತ್ತರ ಪ್ರದೇಶ)

370ನೇ ವಿಧಿ ಖಬರಸ್ತಾನ್‌ನಲ್ಲಿ ಸಮಾಧಿ: ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

ಹರಿಯಾಣದಲ್ಲಿ ಚುನಾವಣಾ ಪ್ರಚಾರ
Last Updated 18 ಮೇ 2024, 15:30 IST
370ನೇ ವಿಧಿ ಖಬರಸ್ತಾನ್‌ನಲ್ಲಿ ಸಮಾಧಿ: ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

LS polls | ₹ 8,889 ಕೋಟಿ ಚುನಾವಣಾ ಆಯೋಗದ ವಶ

ಲೋಕಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಸಾಗಿಸುತ್ತಿದ್ದ ನಗದು, ಮಾದಕದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆಗಳು ಸೇರಿದಂತೆ ಇದುವರೆಗೆ ಒಟ್ಟು ₹ 8,889 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.
Last Updated 18 ಮೇ 2024, 14:23 IST
LS polls | ₹ 8,889 ಕೋಟಿ ಚುನಾವಣಾ ಆಯೋಗದ ವಶ
ADVERTISEMENT