ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

ಅಜ್ಞಾತ ಕಥನಗಳು ಅನಾವರಣಗೊಳ್ಳಲಿ: ಬರಗೂರು ರಾಮಚಂದ್ರಪ್ಪ

‘ರಮಾಬಾಯಿ ಅಂಬೇಡ್ಕರ್‌ ’ ಕೃತಿ ಬಿಡುಗಡೆ ಮಾಡಿದ ಬರಗೂರು ರಾಮಚಂದ್ರಪ್ಪ
Last Updated 5 ಮೇ 2024, 19:37 IST
ಅಜ್ಞಾತ ಕಥನಗಳು ಅನಾವರಣಗೊಳ್ಳಲಿ: ಬರಗೂರು ರಾಮಚಂದ್ರಪ್ಪ

ಉತ್ತಮ ವಿದ್ಯೆ-ಸಂಸ್ಕಾರ ಯಶಸ್ಸಿನ ಗುಟ್ಟು: ಪ್ರಭುಲಿಂಗ ಕವಳಿಕಟ್ಟಿ

‘ಸರಿಯಾದ ಗುರು- ಗುರಿ ಇದ್ದರೆ ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ' ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
Last Updated 5 ಮೇ 2024, 16:29 IST
fallback

ಐಪಿಎಲ್ ಪಂದ್ಯ: ಅಂಗಾಗ ಕಸಿಗೊಳದಾವರಿಂದ ವೀಕ್ಷಣೆ

ಮಣಿಪಾಲ್ ಆಸ್ಪತ್ರೆಗಳ ಸಮೂಹದ ನೆರವಿನಿಂದ ಅಂಗಾಂಗ ಕಸಿಗೆ ಒಳಗಾದ 20 ಮಂದಿ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಿದರು.
Last Updated 5 ಮೇ 2024, 16:29 IST
ಐಪಿಎಲ್ ಪಂದ್ಯ: ಅಂಗಾಗ ಕಸಿಗೊಳದಾವರಿಂದ ವೀಕ್ಷಣೆ

ಭೂ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ: ಪ್ರೊ.ಬಿ.ಸಿ. ಮೈಲಾರಪ್ಪ

40 ವರ್ಷಗಳ ಶೈಕ್ಷಣಿಕ ವೃತ್ತಿ ಜೀವನದ ಅವಧಿಯಲ್ಲಿ ಯಾವತ್ತೂ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಿಲ್ಲ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಿ.ಸಿ. ಮೈಲಾರಪ್ಪ ತಿಳಿಸಿದ್ದಾರೆ.
Last Updated 5 ಮೇ 2024, 16:24 IST
ಭೂ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ: ಪ್ರೊ.ಬಿ.ಸಿ. ಮೈಲಾರಪ್ಪ

ನಾಳೆಯಿಂದ 108 ಆಂಬುಲೆನ್ಸ್ ಸಿಬ್ಬಂದಿ ಮುಷ್ಕರ: ಬೇಡಿಕೆ ಏನು?

ಇದರಿಂದಾಗಿ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
Last Updated 5 ಮೇ 2024, 16:09 IST
ನಾಳೆಯಿಂದ 108 ಆಂಬುಲೆನ್ಸ್ ಸಿಬ್ಬಂದಿ ಮುಷ್ಕರ: ಬೇಡಿಕೆ ಏನು?

ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ರೈಲು

ಹೆಚ್ಚುವರಿಯಾಗಿ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
Last Updated 5 ಮೇ 2024, 16:01 IST
ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ರೈಲು

ಬೆಂಗಳೂರು: ಹಣ ನೀಡದಿದ್ದಕ್ಕೆ ಟೆಕಿ ಅಡ್ಡಗಟ್ಟಿ ಬೆದರಿಕೆ

ಹಣ ನೀಡಲಿಲ್ಲವೆಂಬ ಕಾರಣಕ್ಕೆ ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರನ್ನು (ಟೆಕಿ) ಅಡ್ಡಗಟ್ಟಿ ಬೆದರಿಕೆಯೊಡ್ಡಲಾಗಿದ್ದು, ಕೃತ್ಯ ಎಸಗಿದ್ದ ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 5 ಮೇ 2024, 15:52 IST
ಬೆಂಗಳೂರು: ಹಣ ನೀಡದಿದ್ದಕ್ಕೆ ಟೆಕಿ ಅಡ್ಡಗಟ್ಟಿ ಬೆದರಿಕೆ
ADVERTISEMENT

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ: ಪೊಲೀಸ್ ಕಮಿಷನರ್‌ ಬಿ. ದಯಾನಂದ್

ನಿಟ್ಟೆ ಕಾಲೇಜಿನ ‘ಅನಾದ್ಯಂತ–2024’ದಲ್ಲಿ ಪೊಲೀಸ್ ಕಮಿಷನರ್‌ ಬಿ.ದಯಾನಂದ್ 
Last Updated 5 ಮೇ 2024, 15:50 IST
ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ: ಪೊಲೀಸ್ ಕಮಿಷನರ್‌ ಬಿ. ದಯಾನಂದ್

ಕ್ರೆಡಿಟ್ ಕಾರ್ಡ್ ನವೀಕರಣ ಸೋಗು: ಉದ್ಯೋಗಿಗೆ ವಂಚನೆ

ಕ್ರೆಡಿಟ್ ಕಾರ್ಡ್ ನವೀಕರಣ ಮಾಡಬೇಕೆಂದು ಹೇಳಿ ಕಂಪನಿಯೊಂದರ ಉದ್ಯೋಗಿಯಿಂದ ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ದೋಚಲಾಗಿದ್ದು, ಅಶೋಕನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Last Updated 5 ಮೇ 2024, 15:48 IST
ಕ್ರೆಡಿಟ್ ಕಾರ್ಡ್ ನವೀಕರಣ ಸೋಗು: ಉದ್ಯೋಗಿಗೆ ವಂಚನೆ

ಕಸಾಪ: ರಿಯಾಯಿತಿ ದರದಲ್ಲಿ ಮೇ ತಿಂಗಳು ಪೂರ್ತಿ ಪುಸ್ತಕ ಮಾರಾಟ

ಸಂಸ್ಥಾಪನೆ ದಿನಾಚರಣೆ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮೇ ತಿಂಗಳು ಪೂರ್ತಿ ತನ್ನ ಪ್ರಕಟಣೆಗಳಿಗೆ ರಿಯಾಯಿತಿ ಘೋಷಿಸಿದೆ.
Last Updated 5 ಮೇ 2024, 15:42 IST
ಕಸಾಪ: ರಿಯಾಯಿತಿ ದರದಲ್ಲಿ ಮೇ ತಿಂಗಳು ಪೂರ್ತಿ ಪುಸ್ತಕ ಮಾರಾಟ
ADVERTISEMENT