ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಅಕ್ಷಯ ಸಾಥಿ, ಸಿದ್ಧಾಂತ್ ಮುನ್ನಡೆ

ಫಿಡೆ ರೇಟೆಡ್‌ 17 ವರ್ಷದೊಳಗಿನವರ ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಆದ್ಯಾ ಜಯಭೇರಿ
Last Updated 18 ಮೇ 2024, 4:20 IST
ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಅಕ್ಷಯ ಸಾಥಿ, ಸಿದ್ಧಾಂತ್ ಮುನ್ನಡೆ

IPL: ಬೆಂಗಳೂರಿನಲ್ಲಿ RCB-CSK ಪಂದ್ಯ- ಕ್ರೀಡಾಂಗಣ ಸುತ್ತಮುತ್ತ ಬಿಗಿ ಭದ್ರತೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18ರಂದು ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಕ್ರೀಡಾಂಗಣ ಸುತ್ತಮುತ್ತ ಬಿಗಿ ಭದ್ರತೆ
Last Updated 18 ಮೇ 2024, 2:59 IST
IPL: ಬೆಂಗಳೂರಿನಲ್ಲಿ RCB-CSK ಪಂದ್ಯ- ಕ್ರೀಡಾಂಗಣ ಸುತ್ತಮುತ್ತ ಬಿಗಿ ಭದ್ರತೆ

ಬೆಂಗಳೂರು: ಬಾಲಕನಿಂದ ಮನೆಗೆ ನುಗ್ಗಿ ಕಳ್ಳತನ– ಜಯನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಜಯನಗರ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಸಂಬಂಧ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ₹ 9 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
Last Updated 18 ಮೇ 2024, 2:54 IST
ಬೆಂಗಳೂರು: ಬಾಲಕನಿಂದ ಮನೆಗೆ ನುಗ್ಗಿ ಕಳ್ಳತನ– ಜಯನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಸಂಕಷ್ಟಗಳಿಗೆ ಸ್ಪಂದಿಸುವವರನ್ನು ಆಯ್ಕೆಮಾಡಿ: ಆರ್‌.ಎಸ್‌. ಉದಯ್‌ ಸಿಂಗ್‌

ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಆರ್‌.ಎಸ್‌.ಉದಯ್‌ ಸಿಂಗ್‌
Last Updated 18 ಮೇ 2024, 2:48 IST
ಸಂಕಷ್ಟಗಳಿಗೆ ಸ್ಪಂದಿಸುವವರನ್ನು ಆಯ್ಕೆಮಾಡಿ: ಆರ್‌.ಎಸ್‌. ಉದಯ್‌ ಸಿಂಗ್‌

ಜ್ಞಾನಭಾರತಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ: ಕಂಪನಿ ವ್ಯವಸ್ಥಾಪಕ ಸಾವು

ಜ್ಞಾನಭಾರತಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ವರುಣ್ (25) ಎಂಬುವವರು ಮೃತಪಟ್ಟಿದ್ದಾರೆ.
Last Updated 18 ಮೇ 2024, 2:47 IST
ಜ್ಞಾನಭಾರತಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ: ಕಂಪನಿ ವ್ಯವಸ್ಥಾಪಕ ಸಾವು

ಬಿಬಿಎಂಪಿ ನಿರ್ಲಕ್ಷ್ಯ: ಕೆಂಗೇರಿ ಉಪನಗರದ ಹೊಸಕೆರೆಗೆ ತೇಲಿ ಬಂದ ನಾಯಿಗಳ ಶವ

ಕಳೆದ ವಾರ ಸುರಿದ ಒಂದೇ ಮಳೆಗೆ ತ್ಯಾಜ್ಯದ ಆಗರವಾಗಿದ್ದ ಕೆಂಗೇರಿ ಉಪನಗರ ಬಳಿಯ ಹೊಸಕೆರೆಯಲ್ಲಿ ಈಗ ನಾಯಿಗಳ ಶವಗಳು ತೇಲುತ್ತಿವೆ.
Last Updated 18 ಮೇ 2024, 2:45 IST
ಬಿಬಿಎಂಪಿ ನಿರ್ಲಕ್ಷ್ಯ: ಕೆಂಗೇರಿ ಉಪನಗರದ ಹೊಸಕೆರೆಗೆ ತೇಲಿ ಬಂದ ನಾಯಿಗಳ ಶವ

ಪೊಲೀಸ್ ಠಾಣೆಯಲ್ಲಿ ಜನರನ್ನು ಕಾಯಿಸಿದರೆ ಕಠಿಣ ಕ್ರಮ: ಕಮಿಷನರ್ ಬಿ. ದಯಾನಂದ್

ಠಾಣೆಯ ಪೊಲೀಸರ ವಿರುದ್ಧ ಕರ್ತವ್ಯಲೋಪದಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.
Last Updated 18 ಮೇ 2024, 2:44 IST
ಪೊಲೀಸ್ ಠಾಣೆಯಲ್ಲಿ ಜನರನ್ನು ಕಾಯಿಸಿದರೆ ಕಠಿಣ ಕ್ರಮ: ಕಮಿಷನರ್ ಬಿ. ದಯಾನಂದ್
ADVERTISEMENT

ಬಿಬಿಎ ವಿದ್ಯಾರ್ಥಿನಿ ಪ್ರಭುಧ್ಯಾ ಸಾವು: ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ

ಬಿಬಿಎ ವಿದ್ಯಾರ್ಥಿನಿ ಪ್ರಭುಧ್ಯಾ (21) ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ಮುಂದುವರಿಸಿರುವ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು, ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಭುಧ್ಯಾ ಅವರ ಸಹಪಾಠಿಗಳು ಹಾಗೂ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
Last Updated 18 ಮೇ 2024, 2:41 IST
ಬಿಬಿಎ ವಿದ್ಯಾರ್ಥಿನಿ ಪ್ರಭುಧ್ಯಾ ಸಾವು: ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ

ಪರಪ್ಪನ ಅಗ್ರಹಾರ: ಮೊಬೈಲ್ ‘ಜಾಮರ್’ ವ್ಯಾಪ್ತಿ ಕಡಿತಕ್ಕೆ ಆಗ್ರಹಿಸಿ ಪ್ರತಿಭಟನೆ

ಸುತ್ತಲಿನ ಪ್ರದೇಶದಲ್ಲಿ ನೆಟ್‌ವರ್ಕ್‌ ಸಮಸ್ಯೆ: ನಿವಾಸಿಗಳ ದೂರು
Last Updated 18 ಮೇ 2024, 2:37 IST
ಪರಪ್ಪನ ಅಗ್ರಹಾರ: ಮೊಬೈಲ್ ‘ಜಾಮರ್’ ವ್ಯಾಪ್ತಿ ಕಡಿತಕ್ಕೆ ಆಗ್ರಹಿಸಿ ಪ್ರತಿಭಟನೆ

ಯಲಹಂಕ ನ್ಯೂಟೌನ್‌ ಬಳಿ ಕಲ್ಲು ಎತ್ತಿ ಹಾಕಿ ವ್ಯಕ್ತಿ ಕೊಲೆ

ಯಲಹಂಕ ನ್ಯೂಟೌನ್‌ ಬಳಿಯ ಡೇರಿ ವೃತ್ತದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
Last Updated 18 ಮೇ 2024, 2:35 IST
ಯಲಹಂಕ ನ್ಯೂಟೌನ್‌ ಬಳಿ ಕಲ್ಲು ಎತ್ತಿ ಹಾಕಿ ವ್ಯಕ್ತಿ ಕೊಲೆ
ADVERTISEMENT