ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

VIDEO | ದೇವೇಗೌಡರ ಮನೆಯಲ್ಲಿಯೇ ಇದ್ದ ಎಚ್.ಡಿ. ರೇವಣ್ಣರ ಬಂಧನ

ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಪದ್ಮನಾಭನಗರದಲ್ಲಿರುವ ಮನೆಯಲ್ಲಿ ಎಚ್‌.ಡಿ.ರೇವಣ್ಣ ವಾಸ್ತವ್ಯ ಹೂಡಿದ್ದರು.
Last Updated 4 ಮೇ 2024, 15:37 IST
VIDEO | ದೇವೇಗೌಡರ ಮನೆಯಲ್ಲಿಯೇ ಇದ್ದ ಎಚ್.ಡಿ. ರೇವಣ್ಣರ ಬಂಧನ

ಬೆಂಗಳೂರು: 986 ಮಳೆ ನೀರು ಇಂಗುಗುಂಡಿ ನಿರ್ಮಾಣ

ಒಂದು ತಿಂಗಳಲ್ಲಿ ಜಲಮಂಡಳಿಯಿಂದ ಕಾರ್ಯಪ್ರಗತಿ
Last Updated 4 ಮೇ 2024, 15:37 IST
ಬೆಂಗಳೂರು: 986 ಮಳೆ ನೀರು ಇಂಗುಗುಂಡಿ ನಿರ್ಮಾಣ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 7ರಿಂದ ಐದು ದಿನ ಮಳೆ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ 7ರಿಂದ ಐದು ದಿನಗಳು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 4 ಮೇ 2024, 15:26 IST
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 7ರಿಂದ ಐದು ದಿನ ಮಳೆ ಸಾಧ್ಯತೆ

ಬೆಂಗಳೂರು: ‘ದೊಡ್ಡ ಆಲದ ಮರ ಉಳಿಸಿ’ ಮ್ಯಾರಥಾನ್‌ ಜೂನ್‌ 16ಕ್ಕೆ

ಬೆಂಗಳೂರು ಕೇತೋಹಳ್ಳಿ ಗ್ರಾಮದಲ್ಲಿರುವ ದೊಡ್ಡ ಆಲದಮರವನ್ನು ಉಳಿಸಲು ಯುನಿವರ್ಸಲ್‌ ಸ್ಕೂಲ್‌ ಆಫ್‌ ಅಡ್ಮಿನಿಸ್ಟ್ರೇಶನ್‌ ವತಿಯಿಂದ ‘ಯುನಿವರ್ಸಲ್‌ ಮ್ಯಾರಥಾನ್‌‘ ಅನ್ನು ಜೂನ್‌ 16ರಂದು ಬೆಳಿಗ್ಗೆ 6.30ಕ್ಕೆ ಹಮ್ಮಿಕೊಳ್ಳಲಾಗಿದೆ.
Last Updated 4 ಮೇ 2024, 15:20 IST
ಬೆಂಗಳೂರು: ‘ದೊಡ್ಡ ಆಲದ ಮರ ಉಳಿಸಿ’ ಮ್ಯಾರಥಾನ್‌ ಜೂನ್‌ 16ಕ್ಕೆ

ವಿಐಟಿಇಇಇ ಫಲಿತಾಂಶ ಪ್ರಕಟ

ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಯ (ವಿಐಟಿಇಇಇ) ಫಲಿತಾಂಶ ಪ್ರಕಟವಾಗಿದೆ. ಒಂದು ಲಕ್ಷ ಶ್ರೇಣಿಯೊಳಗಿನ ಅರ್ಜಿದಾರರು ಬಿ.ಟೆಕ್‌ ಪ್ರವೇಶಕ್ಕಾಗಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
Last Updated 4 ಮೇ 2024, 15:16 IST
ವಿಐಟಿಇಇಇ ಫಲಿತಾಂಶ ಪ್ರಕಟ

ದಾಬಸ್‌ಪೇಟೆ: ತವರು ಮನೆಗೆ ಕೋಟಿ ಹಣ ಕೊಟ್ಟಿದ್ದಕ್ಕೆ ಪತ್ನಿ ಹತ್ಯೆ

ಮೃತದೇಹ ಹೂಳಲು ಗುಂಡಿ ತೋಡುತ್ತಿದ್ದಾಗ ಸಿಕ್ಕಿಬಿದ್ದ ಆರೋಪಿ ಪತಿ
Last Updated 4 ಮೇ 2024, 15:16 IST
ದಾಬಸ್‌ಪೇಟೆ: ತವರು ಮನೆಗೆ ಕೋಟಿ ಹಣ ಕೊಟ್ಟಿದ್ದಕ್ಕೆ ಪತ್ನಿ ಹತ್ಯೆ

ಬೆಂಗಳೂರು: ಸಂಬಳ ನೀಡದಿದ್ದಕ್ಕೆ ಮಾಲೀಕನ ಬೈಕ್ ಕದ್ದ ವ್ಯಕ್ತಿ

ಸಂಬಳ ನೀಡಲಿಲ್ಲ ಎಂದು ಕೆಲಸ ಮಾಡುತ್ತಿದ್ದ ಹೋಟೆಲ್‌ ಮಾಲೀಕನ ದ್ವಿಚಕ್ರ ವಾಹನ ಕಳವು ಮಾಡಿ ಕೇರಳಕ್ಕೆ ಪರಾರಿಯಾಗಿದ್ದ ಅಖೀಬ್ ಖಾನ್ (23) ಎಂಬಾತನನ್ನು ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 4 ಮೇ 2024, 15:12 IST
ಬೆಂಗಳೂರು: ಸಂಬಳ ನೀಡದಿದ್ದಕ್ಕೆ ಮಾಲೀಕನ ಬೈಕ್ ಕದ್ದ ವ್ಯಕ್ತಿ
ADVERTISEMENT

ಬೆಂಗಳೂರು: ಹ್ಯಾಂಡಲ್ ಲಾಕ್ ಮುರಿದು ವಾಹನ ಕಳ್ಳತನ

ಸಾರ್ವಜನಿಕ ಸ್ಥಳ ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ ಎ.ಮುಬಾರಕ್‌ನನ್ನು (25) ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 4 ಮೇ 2024, 15:08 IST
ಬೆಂಗಳೂರು: ಹ್ಯಾಂಡಲ್ ಲಾಕ್ ಮುರಿದು ವಾಹನ ಕಳ್ಳತನ

ನಗರೀಕರಣದಿಂದ ಪ್ರಾಕೃತಿಕ ಸಂಪತ್ತು ನಾಶ: ಪರಿಸರ ತಜ್ಞರ ಕಳವಳ

ಬಿಐಸಿ ಆಯೋಜಿಸಿದ್ದ ಸಂವಾದದಲ್ಲಿ ಪರಿಸರ ತಜ್ಞರ ಕಳವಳ
Last Updated 4 ಮೇ 2024, 3:17 IST
ನಗರೀಕರಣದಿಂದ ಪ್ರಾಕೃತಿಕ ಸಂಪತ್ತು ನಾಶ: ಪರಿಸರ ತಜ್ಞರ ಕಳವಳ

IPL 2024: RCB vs GT– ಗಿಲ್ ಬಳಗಕ್ಕೆ ‘ವಿಲ್’ ಸವಾಲು ಇಂದು

ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ಗುಜರಾತ್ ಟೈಟನ್ಸ್‌ ಮುಖಾಮುಖಿ ಇಂದು
Last Updated 4 ಮೇ 2024, 2:51 IST
IPL 2024: RCB vs GT– ಗಿಲ್ ಬಳಗಕ್ಕೆ ‘ವಿಲ್’ ಸವಾಲು ಇಂದು
ADVERTISEMENT