ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ

ADVERTISEMENT

ಹಳೇಬೀಡು | ವಾಹನ ನಿಲುಗಡೆಗೆ ಗೂಡಂಗಡಿ ತೆರವು: ಜಿಲ್ಲಾಧಿಕಾರಿ ಆದೇಶ

ಪ್ರವಾಸಿಗರು ಹೊಯ್ಸಳೇಶ್ವರ ದೇವಾಲಯ ವೀಕ್ಷಣೆ ಮಾಡಿಕೊಂಡು ಹಿಂದಿರುಗಲು ಅನುಕೂಲ ಆಗಬೇಕು ಎಂದು ಗ್ರಾಮ ಪಂಚಾಯಿತಿಯಿಂದ ದೇವಾಲಯದ ಪ್ರವೇಶ ದ್ವಾರದಲ್ಲಿ ಗೂಡಂಗಡಿ ತಲೆ ಎತ್ತದಂತೆ ಕ್ರಮ ಕೈಗೊಳ್ಳಲಾಗಿದೆ.
Last Updated 18 ಮೇ 2024, 5:23 IST
ಹಳೇಬೀಡು | ವಾಹನ ನಿಲುಗಡೆಗೆ ಗೂಡಂಗಡಿ ತೆರವು: ಜಿಲ್ಲಾಧಿಕಾರಿ ಆದೇಶ

ಆಲೂರು: ಅಪಾಯದ ‘ಅನಾಥ ಕೆರೆ’ ಹೂಳೆತ್ತಲು ಆಗ್ರಹ

ಈಜಲು ಹೋಗಿದ್ದ 4 ಮಕ್ಕಳು ಹೂಳಿನಿಂದ ಮೃತರಾದ ಪ್ರಕರಣ
Last Updated 18 ಮೇ 2024, 5:19 IST
ಆಲೂರು: ಅಪಾಯದ ‘ಅನಾಥ ಕೆರೆ’ ಹೂಳೆತ್ತಲು ಆಗ್ರಹ

ಅರಸೀಕೆರೆ: ಸೌಕರ್ಯಗಳಿಲ್ಲದ ತರಕಾರಿ ಮಾರುಕಟ್ಟೆ

ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೊರತೆ: ಕೊಳೆತ ತರಕಾರಿ ದುರ್ವಾಸನೆ
Last Updated 18 ಮೇ 2024, 5:12 IST
ಅರಸೀಕೆರೆ: ಸೌಕರ್ಯಗಳಿಲ್ಲದ ತರಕಾರಿ ಮಾರುಕಟ್ಟೆ

‘₹5 ಕೋಟಿ ಮುಂಗಡ ಕಳುಹಿಸಿದ್ದ ಡಿಕೆಶಿ’

ಎಚ್‌ಡಿಕೆ ಹೆಸರು ಹೇಳಿದರೆ ₹100 ಕೋಟಿ ಕೊಡುವುದಾಗಿ ಹೇಳಿದ್ದರು: ದೇವರಾಜೇಗೌಡ
Last Updated 17 ಮೇ 2024, 19:09 IST
‘₹5 ಕೋಟಿ ಮುಂಗಡ ಕಳುಹಿಸಿದ್ದ ಡಿಕೆಶಿ’

ದೇವಸ್ಥಾನಗಳ ಲೋಕಾರ್ಪಣೆ ನಾಳೆ

ಹೊನ್ನಮಾರನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರ ಮಾಡಿರುವ ಆಂಜನೇಯಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಭಾನುವಾರ ನಡೆಯಲಿದೆ
Last Updated 17 ಮೇ 2024, 18:31 IST
 ದೇವಸ್ಥಾನಗಳ ಲೋಕಾರ್ಪಣೆ ನಾಳೆ

ಮಸೀದಿ ಹುಂಡಿ ಕಳವಿಗೆ ಯತ್ನ

ಹಾಸನ: ನಗರದ ಶರೀಫ್ ಕಾಲೊನಿಯ ಖೋಬಾ ಮಸೀದಿಯಲ್ಲಿ ಹುಂಡಿ ಕಳವಿಗೆ ವಿಫಲ ಯತ್ನ ನಡೆದಿದೆ.
Last Updated 17 ಮೇ 2024, 15:39 IST
ಮಸೀದಿ ಹುಂಡಿ ಕಳವಿಗೆ ಯತ್ನ

ಈಜಲು ಹೋದ ಮಕ್ಕಳು ಸಾವು: ಮುತ್ತಿಗೆಪುರದಲ್ಲಿ ಆವರಿಸಿದ ಸ್ಮಶಾನ ಮೌನ

ಮನೆಯಿಂದ ಕೆರೆಯ ದಡಕ್ಕೆ ಬಂದಿದ್ದ ಮಕ್ಕಳು, ಈಜಾಡಲು ಕೆರೆಗೆ ಇಳಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಕೆರೆಗೆ ಇಳಿಯಬೇಡಿ ಎಂದು ಬೆದರಿಸಿ ಕಳುಹಿಸಿದ್ದರು.
Last Updated 17 ಮೇ 2024, 7:11 IST
ಈಜಲು ಹೋದ ಮಕ್ಕಳು ಸಾವು: ಮುತ್ತಿಗೆಪುರದಲ್ಲಿ ಆವರಿಸಿದ ಸ್ಮಶಾನ ಮೌನ
ADVERTISEMENT

ಕೆರೆಯ ಹೂಳಿನಲ್ಲಿ ಸಿಲುಕಿ ನಾಲ್ವರು ಬಾಲಕರು ಸಾವು

ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಿಗೆಪುರದ ಕೆರೆಯಲ್ಲಿ ಗುರುವಾರ ಈಜಲು ಹೋಗಿದ್ದ ನಾಲ್ವರು ಬಾಲಕರು ಹೂಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
Last Updated 16 ಮೇ 2024, 19:30 IST
ಕೆರೆಯ ಹೂಳಿನಲ್ಲಿ ಸಿಲುಕಿ ನಾಲ್ವರು ಬಾಲಕರು ಸಾವು

ಪೆನ್‌ಡ್ರೈವ್‌ ಪ್ರಕರಣ |18 ಕಡೆ ಎಸ್ಐಟಿ ದಾಳಿ: ಮಹತ್ವದ ದಾಖಲೆ ವಶ

7 ಪೆನ್‌ಡ್ರೈವ್‌, 6 ಹಾರ್ಡ್‌ಡಿಸ್ಕ್, 4 ಲ್ಯಾಪ್‌ಟಾಪ್, 3 ಡೆಸ್ಕ್‌ಟಾಪ್‌ ವಶ
Last Updated 16 ಮೇ 2024, 14:55 IST
ಪೆನ್‌ಡ್ರೈವ್‌ ಪ್ರಕರಣ |18 ಕಡೆ ಎಸ್ಐಟಿ ದಾಳಿ: ಮಹತ್ವದ ದಾಖಲೆ ವಶ

ಆಲೂರು | ಕೆಂಚಾಂಬಿಕೆ ದೇವಿ ಜಾತ್ರಾ ಮಹೋತ್ಸವ: ಕಟ್ಟುಪಾಡುಗಳ ಮಧ್ಯೆ ವೈಭವದ ಆಚರಣೆ

ಸುತ್ತಲಿನ 48 ಹಳ್ಳಿಗಳಿಗೆ ಸೇರಿದ ಕೆಂಚಾಂಬ ದೇವಿ ವರ್ಷದ ದೊಡ್ಡ ಜಾತ್ರೆ ಕಟ್ಟುನಿಟ್ಟಿನಿಂದ ಅತ್ಯಂತ ವೈಭವ, ಭಯ, ಭಕ್ತಿಯಿಂದ ಮೇ 12 ರಿಂದ 19 ರವರೆಗೆ ಹರಿಹಳ್ಳಿ ಗ್ರಾಮದಲ್ಲಿರುವ ಕೆಂಚಾಂಬಿಕೆ ದೇವಸ್ಥಾನದಲ್ಲಿ ನಡೆಯುತ್ತದೆ.
Last Updated 16 ಮೇ 2024, 7:19 IST
ಆಲೂರು | ಕೆಂಚಾಂಬಿಕೆ ದೇವಿ ಜಾತ್ರಾ ಮಹೋತ್ಸವ: ಕಟ್ಟುಪಾಡುಗಳ ಮಧ್ಯೆ ವೈಭವದ ಆಚರಣೆ
ADVERTISEMENT