ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ

ADVERTISEMENT

ಶಿವಮೊಗ್ಗ | ಸಹ್ಯಾದ್ರಿ ನಾರಾಯಣ ಆಸ್ಪತ್ರೆ: ಇನ್ನು ಕ್ಯಾನ್ಸರ್ ಪತ್ತೆ ಸುಲಭ

ಇಲ್ಲಿನ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಎಂಬ ಅತ್ಯಾಧುನಿಕ ಯಂತ್ರ ಅಳವಡಿಸಲಾಗಿದೆ. ಇದರಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯ ವಿ. ಶಿವಕುಮಾರ್ ಹೇಳಿದರು.
Last Updated 18 ಮೇ 2024, 13:14 IST
ಶಿವಮೊಗ್ಗ | ಸಹ್ಯಾದ್ರಿ ನಾರಾಯಣ ಆಸ್ಪತ್ರೆ: ಇನ್ನು ಕ್ಯಾನ್ಸರ್ ಪತ್ತೆ ಸುಲಭ

ಶಿರಾಳಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ಗೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೋಟೆಲ್ ಒಳಗೆ ನುಗ್ಗಿರುವ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
Last Updated 18 ಮೇ 2024, 13:07 IST
ಶಿರಾಳಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ಗೆ ನುಗ್ಗಿದ ಕಾರು

ರಿಪ್ಪನ್‌ ಪೇಟೆ: ಗಾಳಿ ಮಳೆಗೆ ಬುಡಮೇಲಾದ ಅಡಿಕೆ ಮರಗಳು

ಗ್ರಾಮೀಣ ಭಾಗದಲ್ಲಿ ಈಚೆಗೆ ಸುರಿದ ಭಾರಿ ಗಾಳಿ ಮಳೆಗೆ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕುನ್ನೂರು ಗ್ರಾಮದ ಗೋಪಮ್ಮ ಅವರ ಅಡಿಕೆ ತೋಟದಲ್ಲಿ ಸುಮಾರು 50ಕ್ಕೂ ಅಡಿಕೆ ಮರಗಳು ಧರೆಗುರುಳಿವೆ.
Last Updated 18 ಮೇ 2024, 13:06 IST
ರಿಪ್ಪನ್‌ ಪೇಟೆ: ಗಾಳಿ ಮಳೆಗೆ ಬುಡಮೇಲಾದ ಅಡಿಕೆ ಮರಗಳು

ಶಿವಮೊಗ್ಗ | ಆಸ್ತಿ ತೆರಿಗೆ: ಜುಲೈ ನಂತರ ಶೇ 2ರಷ್ಟು ದಂಡ

ಹಣಕಾಸು ವರ್ಷಾರಂಭವೇ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಹಾನಗರ ಪಾಲಿಕೆಯಿಂದ ಶೇ 5ರಷ್ಟು ರಿಯಾಯಿತಿ ನೀಡಿದ ಪರಿಣಾಮ ಏಪ್ರಿಲ್‌ನಲ್ಲಿ ₹ 28.82 ಕೋಟಿ ತೆರಿಗೆ ಸಂಗ್ರಹವಾಗಿದೆ.
Last Updated 18 ಮೇ 2024, 8:30 IST
ಶಿವಮೊಗ್ಗ | ಆಸ್ತಿ ತೆರಿಗೆ: ಜುಲೈ ನಂತರ ಶೇ 2ರಷ್ಟು ದಂಡ

ಮುಖ್ಯವಾಹಿನಿಗೆ ಬರಲು ನಕ್ಸಲರಿಗೆ ಅವಕಾಶ

ಶರಣಾಗತರಿಗೆ ಪುನರ್ವಸತಿ ಪ್ಯಾಕೇಜ್‌: ಬಂಜಗೆರೆ ಜಯಪ್ರಕಾಶ್
Last Updated 16 ಮೇ 2024, 19:27 IST
ಮುಖ್ಯವಾಹಿನಿಗೆ ಬರಲು ನಕ್ಸಲರಿಗೆ ಅವಕಾಶ

ಮಲೆನಾಡ ಮಕ್ಕಳಿಂದ ಯಕ್ಷಗಾನ ಪ್ರದರ್ಶನ

ಬೇಸಿಗೆ ರಜೆಯಲ್ಲಿ ಹಳ್ಳಿಗಳ ಮಕ್ಕಳಿಗೆ ಶಿಬಿರ ಆಯೋಜನೆ
Last Updated 16 ಮೇ 2024, 15:23 IST
ಮಲೆನಾಡ ಮಕ್ಕಳಿಂದ ಯಕ್ಷಗಾನ ಪ್ರದರ್ಶನ

ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ಫಲಿಸುವುದಿಲ್ಲ:ಗೋಪಾಲಕೃಷ್ಣ ಬೇಳೂರು

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು
Last Updated 16 ಮೇ 2024, 13:54 IST
ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ಫಲಿಸುವುದಿಲ್ಲ:ಗೋಪಾಲಕೃಷ್ಣ ಬೇಳೂರು
ADVERTISEMENT

ಬಿಜೆಪಿಗೆ ರಾಜೀನಾಮೆ: ಟಿ. ರಾಜು

‘ಪುರಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊರತುಪಡಿಸಿ ಪರ್ಯಾಯ ರಾಜಕೀಯ ಶಕ್ತಿಯನ್ನು ಒಂದುಗೂಡಿಸುವ ಉದ್ದೇಶದಿಂದ ನಾನು ಹಾಗೂ ಪತ್ನಿ ಮಂಜುಳಾ ರಾಜು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇವೆ’ ಎಂದು ಪುರಸಭೆ ಸದಸ್ಯ ಟಿ. ರಾಜು ತಿಳಿಸಿದರು.
Last Updated 16 ಮೇ 2024, 13:08 IST
ಬಿಜೆಪಿಗೆ ರಾಜೀನಾಮೆ: ಟಿ. ರಾಜು

ಹೊಳೆಹೊನ್ನೂರು | ಉತ್ತಮ ಮಳೆ: ರೈತರ ಹರ್ಷ

ಉತ್ತಮ ಮಳೆ. ರೈತರಲ್ಲಿ ಮೂಡಿದ ಸಂತಸ
Last Updated 16 ಮೇ 2024, 13:02 IST
ಹೊಳೆಹೊನ್ನೂರು | ಉತ್ತಮ ಮಳೆ: ರೈತರ ಹರ್ಷ

ಶಿವಮೊಗ್ಗ | ಗುಡುಗು ಸಹಿತ ಉತ್ತಮ ಮಳೆ

ಕುಂಸಿ: ಬಿಸಿಲಿನಿಂದ ಬೆಳೆ ಉಳಿಸಿಕೊಳ್ಳುವ ಚಿಂತೆಯಲ್ಲಿದ್ದ ಈ ಭಾಗದ ರೈತರು ಗುರುವಾರ ಸಂಜೆ ಸುರಿದ ಉತ್ತಮ ಮಳೆಯಿಂದ ಸಂತಸಗೊಂಡಿದ್ದಾರೆ.
Last Updated 16 ಮೇ 2024, 12:58 IST
ಶಿವಮೊಗ್ಗ | ಗುಡುಗು ಸಹಿತ ಉತ್ತಮ ಮಳೆ
ADVERTISEMENT