ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಬಾಂಗ್ಲಾ ದಂಗೆ ನಾಯಕನ ಹತ್ಯೆ: ಯಾರು ಈ ಷರೀಷ್ ಒಸ್ಮಾನ್ ಹಾದಿ?

ಭಾರತದೊಂದಿಗೆ ರಕ್ಷಣಾ ಸಹಕಾರ ವಿಸ್ತರಣೆ: ಒಪ್ಪಂದಕ್ಕೆ ಟ್ರಂ‍ಪ್ ಸಹಿ

ಭಾರತದೊಂದಿಗೆ ರಕ್ಷಣಾ ಸಹಕಾರ ವಿಸ್ತರಣೆ: ಒಪ್ಪಂದಕ್ಕೆ ಟ್ರಂ‍ಪ್ ಸಹಿ
Donald Trump: ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ್ಷಿಕ ರಕ್ಷಣಾ ನೀತಿ ಮಸೂದೆಗೆ ಸಹಿ ಹಾಕಿದ್ದು, ಅದು ಕಾಯ್ದೆಯಾಗಿ ಜಾರಿಗೆ ಬರಲಿದೆ. ಇಂಡೊ-ಪೆಸಿಫಿಕ್ ಪ್ರದೇಶದ ಮುಕ್ತ ವಾತಾವರಣಕ್ಕೆ ಬದ್ಧವಾದ ಉದ್ದೇಶವನ್ನು ಮುನ್ನಡೆಸಲು ಮತ್ತು ಚೀನಾ

ಕೊಪ್ಪಳ | ಕಾರ್ಖಾನೆಗಳ ಕಪ್ಪು ದೂಳಿನ ಕಣ; ಗ್ರಾಮಗಳ ಜನರ ಬದುಕು ನಿತ್ಯ ನರಳಾಟ

ಕೊಪ್ಪಳ | ಕಾರ್ಖಾನೆಗಳ ಕಪ್ಪು ದೂಳಿನ ಕಣ; ಗ್ರಾಮಗಳ ಜನರ ಬದುಕು ನಿತ್ಯ ನರಳಾಟ
ಕೊಪ್ಪಳ ತಾಲ್ಲೂಕಿನ ಕಾರ್ಖಾನೆಗಳ ತಪ್ಪಲಿನ ಹಳ್ಳಿಗಳಲ್ಲಿ ನಿಕೃಷ್ಟವಾದ ಕೃಷಿ ಚಟುವಟಿಕೆ

ಎಳ್ಳು ಅಮಾವಾಸ್ಯೆ: ಯಾದಗಿರಿಯಲ್ಲಿ ಕಾಯಿಪಲ್ಲೆ ಖರೀದಿ ಭರಾಟೆ ಜೋರು

ಹೆದ್ದಾರಿ ಶುಲ್ಕ ಪಾವತಿ: FASTag ಬದಲು 2026ರಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ

ಹೆದ್ದಾರಿ ಶುಲ್ಕ ಪಾವತಿ: FASTag ಬದಲು 2026ರಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ
Satellite Based Toll: ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯು 2026ರ ಅಂತ್ಯದ ಹೊತ್ತಿಗೆ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ; 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?

ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ; 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?
World Football: ವಿಶ್ವಸಂಸ್ಥೆಯಲ್ಲಿ ಹೊಂದಿರುವ ಸದಸ್ಯತ್ವದ ಪ್ರಕಾರ ಜಗತ್ತಿನಲ್ಲಿ ಇರುವುದೇ 195 ರಾಷ್ಟ್ರಗಳು. ಹಾಗಿದ್ದಾಗ ಅಂತರರಾಷ್ಟ್ರೀಯ ಫುಟ್‌ಬಾಲ್‌ ಸಂಘಗಳ ಒಕ್ಕೂಟದ (ಫಿಫಾ) ಸದಸ್ಯತ್ವದ ಪಟ್ಟಿಯಲ್ಲಿ 211 ರಾಷ್ಟ್ರಗಳು ಇರಲು ಹೇಗೆ ಸಾಧ್ಯ?

ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಿರುವ ಮಲ್ಯ ಜನ್ಮದಿನಕ್ಕೆ ಲಲಿತ್ ಮೋದಿ ಆತಿಥ್ಯ

ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಿರುವ ಮಲ್ಯ ಜನ್ಮದಿನಕ್ಕೆ ಲಲಿತ್ ಮೋದಿ ಆತಿಥ್ಯ
Lalit Modi: ದೇಶದಿಂದ ಪರಾರಿಯಾಗಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್‌ ಮಲ್ಯ ಅವರ ಹುಟ್ಟುಹಬ್ಬಕ್ಕೆ, ಲಲಿತ್‌ ಮೋದಿ ಅವರು ಲಂಡನ್‌ನ ಬೆಲ್‌ಗ್ರೇವ್‌ ಸ್ಕೇರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತಿಥ್ಯ ವಹಿಸಿದ್ದಾರೆ. ನಟಿ ಇದ್ರಿಸ್ ಎಲ್ಬಾ ಭಾಗಿ.

ಜಿ ರಾಮ್‌ ಜಿ ಮಸೂದೆ ಗ್ರಾಮ ವಿರೋಧಿ: ರಾಹುಲ್ ಗಾಂಧಿ ಕಿಡಿ

ಜಿ ರಾಮ್‌ ಜಿ ಮಸೂದೆ ಗ್ರಾಮ ವಿರೋಧಿ: ರಾಹುಲ್ ಗಾಂಧಿ ಕಿಡಿ
MGNREGA Scheme: ನರೇಗಾಗೆ ಪರ್ಯಾಯವಾಗಿ ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ‘ವಿಬಿ–ಜಿ ರಾಮ್ ಜಿ’ ಕಾಯ್ದೆಯು ಗ್ರಾಮಗಳ ವಿರೋಧಿ ಎಂದು ಹೇಳಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 20 ವರ್ಷಗಳ ನರೇಗಾ ಯೋಜನೆಯನ್ನು ಮೋದಿ ಸರ್ಕಾರವು ಒಂದೇ ದಿನದಲ್ಲಿ ನಾಶ ಮಾಡಿದೆ

ನಮ್ಮನ್ನು ಕೊಲ್ತಾ ಇದೀರಿ: ಕಚೇರಿಗೆ ಬೆಂಕಿ ಇಟ್ಟರಿಗೆ ಬಾಂಗ್ಲಾ ಪತ್ರಕರ್ತೆ ಸಂದೇಶ

ನಮ್ಮನ್ನು ಕೊಲ್ತಾ ಇದೀರಿ: ಕಚೇರಿಗೆ ಬೆಂಕಿ ಇಟ್ಟರಿಗೆ ಬಾಂಗ್ಲಾ ಪತ್ರಕರ್ತೆ ಸಂದೇಶ
'ಜುಲೈ ದಂಗೆ' ನಾಯಕ ಷರೀಫ್‌ ಒಸ್ಮಾನ್‌ ಹಾದಿ ಹತ್ಯೆ ಬೆನ್ನಲ್ಲೇ, ಬಾಂಗ್ಲಾದೇಶದ ಹಲವೆಡೆ ಶುಕ್ರವಾರ ಪ್ರತಿಭಟನೆಗಳು, ಹಿಂಸಾಚಾರ ತೀವ್ರಗೊಂಡಿವೆ. ಪ್ರತಿಭಟನಾಕಾರರು ಬೀದಿಗಿಳಿದಿದ್ದು, ದೇಶದ ಪ್ರಮುಖ ದಿನಪತ್ರಿಕೆಗಳಾದ 'ಪ್ರೋಥೋಮ್ ಅಲೋ' ಹಾಗೂ 'ಡೈಲಿ ಸ್ಟಾರ್‌' ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ.
ADVERTISEMENT

ಗೋವಾ ವಿಮೋಚನೆ: ಸ್ವಾತಂತ್ರ್ಯ ನಂತರ ಭಾರತ ತೊರೆಯದ ಪೋರ್ಚುಗೀಸರ ಅಟ್ಟಿದ್ದ ಸೇನೆ

ಗೋವಾ ವಿಮೋಚನೆ: ಸ್ವಾತಂತ್ರ್ಯ ನಂತರ ಭಾರತ ತೊರೆಯದ ಪೋರ್ಚುಗೀಸರ ಅಟ್ಟಿದ್ದ ಸೇನೆ
Indian History: ಡಿಸೆಂಬರ್ 19ನ್ನು ಭಾರತದ ಇತಿಹಾಸದಲ್ಲಿ ಒಂದು ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಇದೇ ದಿನ ಭಾರತೀಯ ಸೇನೆ ಪೋರ್ಚುಗೀರಸ ಪ್ರಭುತ್ವದಲ್ಲಿದ್ದ ಗೋವಾವನ್ನು ವಶಪಡಿಸಿಕೊಂಡಿತು. ಈ ದಿನವನ್ನು ಪ್ರತೀ ವರ್ಷ ಗೋವಾ ವಿಮೋಚನಾ ದಿನವೆಂದು ಆಚರಿಸಲಾಗುತ್ತದೆ.

ಬಾಂಗ್ಲಾ ದಂಗೆ ನಾಯಕನ ಹತ್ಯೆ: ಯಾರು ಈ ಷರೀಷ್ ಒಸ್ಮಾನ್ ಹಾದಿ?

ಬಾಂಗ್ಲಾ ದಂಗೆ ನಾಯಕನ ಹತ್ಯೆ: ಯಾರು ಈ ಷರೀಷ್ ಒಸ್ಮಾನ್ ಹಾದಿ?
Bangladesh Protests: ಬಾಂಗ್ಲಾದೇಶದಾದ್ಯಂತ 2024ರ ಜುಲೈನಲ್ಲಿ ನಡೆದಿದ್ದ ದಂಗೆಯ ನೇತೃತ್ವ ವಹಿಸಿದ್ದವರಲ್ಲಿ ಪ್ರಮುಖರಾದ ಷರೀಷ್ ಒಸ್ಮಾನ್ ಹಾದಿ ಗುರುವಾರ ನಿಧನರಾಗಿದ್ದಾರೆ. ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಪ್ರಚಾರದ ವೇಳೆ ಅವರ ತಲೆಗೆ ಗುಂಡು ಹಾರಿಸಲಾಗಿತ್ತು.

ಭಾರತದೊಂದಿಗೆ ರಕ್ಷಣಾ ಸಹಕಾರ ವಿಸ್ತರಣೆ: ಒಪ್ಪಂದಕ್ಕೆ ಟ್ರಂ‍ಪ್ ಸಹಿ

ಭಾರತದೊಂದಿಗೆ ರಕ್ಷಣಾ ಸಹಕಾರ ವಿಸ್ತರಣೆ: ಒಪ್ಪಂದಕ್ಕೆ ಟ್ರಂ‍ಪ್ ಸಹಿ
Donald Trump: ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ್ಷಿಕ ರಕ್ಷಣಾ ನೀತಿ ಮಸೂದೆಗೆ ಸಹಿ ಹಾಕಿದ್ದು, ಅದು ಕಾಯ್ದೆಯಾಗಿ ಜಾರಿಗೆ ಬರಲಿದೆ. ಇಂಡೊ-ಪೆಸಿಫಿಕ್ ಪ್ರದೇಶದ ಮುಕ್ತ ವಾತಾವರಣಕ್ಕೆ ಬದ್ಧವಾದ ಉದ್ದೇಶವನ್ನು ಮುನ್ನಡೆಸಲು ಮತ್ತು ಚೀನಾ
ADVERTISEMENT

ಕೊಪ್ಪಳ | ಕಾರ್ಖಾನೆಗಳ ಕಪ್ಪು ದೂಳಿನ ಕಣ; ಗ್ರಾಮಗಳ ಜನರ ಬದುಕು ನಿತ್ಯ ನರಳಾಟ

ಕೊಪ್ಪಳ | ಕಾರ್ಖಾನೆಗಳ ಕಪ್ಪು ದೂಳಿನ ಕಣ; ಗ್ರಾಮಗಳ ಜನರ ಬದುಕು ನಿತ್ಯ ನರಳಾಟ
ಕೊಪ್ಪಳ ತಾಲ್ಲೂಕಿನ ಕಾರ್ಖಾನೆಗಳ ತಪ್ಪಲಿನ ಹಳ್ಳಿಗಳಲ್ಲಿ ನಿಕೃಷ್ಟವಾದ ಕೃಷಿ ಚಟುವಟಿಕೆ

ಎಳ್ಳು ಅಮಾವಾಸ್ಯೆ: ಯಾದಗಿರಿಯಲ್ಲಿ ಕಾಯಿಪಲ್ಲೆ ಖರೀದಿ ಭರಾಟೆ ಜೋರು

ಎಳ್ಳು ಅಮಾವಾಸ್ಯೆ: ಯಾದಗಿರಿಯಲ್ಲಿ ಕಾಯಿಪಲ್ಲೆ ಖರೀದಿ ಭರಾಟೆ ಜೋರು
ಬೆಳೆದ ಬೆಳೆಗೆ ಪೂಜಿಸಿ ಚರಗ ಚೆಲ್ಲುವ ಎಳ್ಳ ಅಮಾವಾಸ್ಯೆ ಇಂದು

ಹೆದ್ದಾರಿ ಶುಲ್ಕ ಪಾವತಿ: FASTag ಬದಲು 2026ರಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ

ಹೆದ್ದಾರಿ ಶುಲ್ಕ ಪಾವತಿ: FASTag ಬದಲು 2026ರಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ
Satellite Based Toll: ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯು 2026ರ ಅಂತ್ಯದ ಹೊತ್ತಿಗೆ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ; 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?

ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ; 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?
World Football: ವಿಶ್ವಸಂಸ್ಥೆಯಲ್ಲಿ ಹೊಂದಿರುವ ಸದಸ್ಯತ್ವದ ಪ್ರಕಾರ ಜಗತ್ತಿನಲ್ಲಿ ಇರುವುದೇ 195 ರಾಷ್ಟ್ರಗಳು. ಹಾಗಿದ್ದಾಗ ಅಂತರರಾಷ್ಟ್ರೀಯ ಫುಟ್‌ಬಾಲ್‌ ಸಂಘಗಳ ಒಕ್ಕೂಟದ (ಫಿಫಾ) ಸದಸ್ಯತ್ವದ ಪಟ್ಟಿಯಲ್ಲಿ 211 ರಾಷ್ಟ್ರಗಳು ಇರಲು ಹೇಗೆ ಸಾಧ್ಯ?

ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡ ಭಾರತದ ರೂಪಾಯಿ ಮೌಲ್ಯ

ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡ ಭಾರತದ ರೂಪಾಯಿ ಮೌಲ್ಯ
Rupee strengthens: ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡ ಭಾರತದ ರೂಪಾಯಿ ಮೌಲ್ಯ ಮುಂಬೈ: ಶುಕ್ರವಾರದ ಆರಂಭಿಕ ವಹಿವಾಟುವಿನಲ್ಲಿ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 24 ಪೈಸೆ ಏರಿಕೆ ಕಂಡಿದೆ.

ಶೆಡ್‌ ಮೇಲೆ ಸಿಮೆಂಟ್‌ ಇಟ್ಟಿಗೆ ಬಿದ್ದು ದುರ್ಘಟನೆ: ಮಗು ಸಾವು, ಮೂವರಿಗೆ ಗಾಯ

ಶೆಡ್‌ ಮೇಲೆ ಸಿಮೆಂಟ್‌ ಇಟ್ಟಿಗೆ ಬಿದ್ದು ದುರ್ಘಟನೆ: ಮಗು ಸಾವು, ಮೂವರಿಗೆ ಗಾಯ
Bengaluru witnessed tragic accidents: ಎಚ್‌ಎಎಲ್‌ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆಗಳು ಬಿದ್ದು ನಾಲ್ಕು ವರ್ಷದ ಮಗು ಮೃತಪಟ್ಟಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

Karnataka Weather: ರಾಜ್ಯದಲ್ಲಿ ಇನ್ನೂ ಐದು ದಿನ ಬೀಸಲಿದೆ ಶೀತ ಗಾಳಿ

Karnataka Weather: ರಾಜ್ಯದಲ್ಲಿ ಇನ್ನೂ ಐದು ದಿನ ಬೀಸಲಿದೆ ಶೀತ ಗಾಳಿ
Cold Wave: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಶೀತಗಾಳಿ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಹೆಚ್ಚಾಗುವ ಸಾಧ್ಯೆತೆಯಿದೆ.

ವಿಡಿಯೊ ತೋರಿಸುತ್ತೇವೆ, ಮಾನವೀಯತೆ ಏನೆಂಬುದನ್ನು ಆಮೇಲೆ ಕೇಳುತ್ತೇವೆ: SC

ವಿಡಿಯೊ ತೋರಿಸುತ್ತೇವೆ, ಮಾನವೀಯತೆ ಏನೆಂಬುದನ್ನು ಆಮೇಲೆ ಕೇಳುತ್ತೇವೆ: SC
Animal Welfare: ‘ಇರಲಿ, ಸಿಬಲ್‌ ಅವರೆ. ಅವರು ಅವರ ಕೆಲಸ ಮಾಡಲಿ’ ಎಂದು ಪೀಠ ಹೇಳಿತು. ‘ಬೀದಿ ನಾಯಿಗಳಿಗೆ ಆಶ್ರಯ ತಾಣಗಳಿಲ್ಲ. ಅವುಗಳ ಮೇಲೆ ಅಮಾನವೀಯ ವರ್ತನೆ ತೋರಲಾಗುತ್ತಿದೆ’ ಎಂದು ಸಿಬಲ್‌ ಹೇಳಿದರು.
ಸುಭಾಷಿತ
ADVERTISEMENT