ಮಂಗಳವಾರ, 16 ಸೆಪ್ಟೆಂಬರ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಹೊರನಾಡ ಕನ್ನಡಿಗ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಬ್ರಹ್ಮೋತ್ಸವ ವೇಳೆ ಭೇಟಿ ನೀಡುವ ಭಕ್ತರ ಎಣಿಕೆ: ಇಸ್ರೊ ನೆರವು ಪಡೆಯಲಿರುವ ಟಿಟಿಡಿ
ISRO Support: ಮುಂಬರುವ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವ ಸಂದರ್ಭದಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ಉಪಗ್ರಹ ಬಳಸಿ ಎಣಿಸಲು ಟಿಟಿಡಿ ಇಸ್ರೊ ನೆರವು ಪಡೆಯಲಿದೆ ಎಂದು ಅಧ್ಯಕ್ಷ ಬಿ.ಆರ್.ನಾಯ್ಡು ತಿಳಿಸಿದರು.
1 hour ago
Video | ರೈತರ ಧರಣಿ: ಬಿಡದಿಯಲ್ಲಿ GBIT ಯೋಜನೆಗೆ ಭಾರಿ ವಿರೋಧ
PHOTOS | ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟ: ಜನರ ಬದುಕು ತತ್ತರ
ಹೈದರಾಬಾದ್ ಮೆಟ್ರೊ: 20 ಲಿಂಗತ್ವ ಅಲ್ಪಸಂಖ್ಯಾತರು ಭದ್ರತಾ ಸಿಬ್ಬಂದಿಯಾಗಿ ನೇಮಕ
ಮಾಲೇಗಾಂವ್ ಸ್ಫೋಟ: ಮೃತರ ಕುಟುಂಬದವರನ್ನು ಸಾಕ್ಷಿಗಳಾಗಿ ಮಾಡಲಾಗಿತ್ತೇ?;ಬಾಂಬೆ HC
ಕಲಿಕೆಗೆ ತೆರಳಿದ್ದ ಪಂಜಾಬ್ ಯುವಕನನ್ನು ಸೇನೆಗೆ ನೇಮಿಸಿಕೊಂಡ ರಷ್ಯಾ:ಕುಟುಂಬಸ್ಥರು
1 hour ago
ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ
ಹೆಚ್ಚುವರಿಯಾಗಿ ವಿಧಿಸಿರುವ ಶೇ 25ರಷ್ಟು ತೆರಿಗೆ ರದ್ದುಪಡಿಸಲು ಭಾರತ ಒತ್ತಾಯ
1 hour ago
ವಿಜಯಪುರ: SBI ಸಿಬ್ಬಂದಿಗೆ ಗನ್ ತೋರಿಸಿ ₹8 ಕೋಟಿ ನಗದು, 50 KG ಚಿನ್ನಾಭರಣ ದರೋಡೆ
SBI Bank Robbery: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಂಜೆ 7 ಗಂಟೆಗೆ ಏಳೆಂಟು ಮುಸುಕುದಾರಿ ದರೋಡೆಕೋರರು ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.
2 hours ago
ಒಂದೇ ಮನೆಯಲ್ಲಿ 4,271 ಮತದಾರರು: ಉ.ಪ್ರದೇಶದಲ್ಲಿ ಮತಗಳ್ಳತನದ ಆರೋಪ ಮಾಡಿದ ಎಎಪಿ
3 hours ago
Video| ಹಾವೇರಿಯಲ್ಲೊಂದು ಸೌಹಾರ್ದ ಮಾದರಿ: ಸರಾಗವಾಗಿ ವಚನ ಪಠಿಸುವ ಮುಸ್ಲಿಂ ಬಾಲಕಿ
Haveri Talent: ಹಾನಗಲ್ ತಾಲ್ಲೂಕಿನ ಪ್ರಭಾಕರ ನೆಲವಿಗಿ ಪ್ರೌಢಶಾಲೆಯ ವಿದ್ಯಾರ್ಥಿನಿ ಫಿಜಾಅಂಜುಂ ಬುಕ್ಕಿಟಗಾರ 150ಕ್ಕೂ ಹೆಚ್ಚು ವಚನಗಳನ್ನು ನಿರರ್ಗಳವಾಗಿ ಪಠಿಸಿ, ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
3 hours ago
ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ರೆಡ್ಫೋರ್ಡ್ ನಿಧನ
Hollywood Robert Redford Death: ‘ಬುಚ್ ಕ್ಯಾಸಿಡಿ ಅಂಡ್ ದಿ ಸನ್ಡಾನ್ಸ್ ಕಿಡ್’, ‘ದಿ ಸ್ಟಿಂಗ್’, ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ಮತ್ತು ‘ಆರ್ಡಿನರಿ ಪೀಪಲ್’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟ, ನಿರ್ದೇಶಕ ರಾಬರ್ಟ್ ರೆಡ್ಫೋರ್ಡ್ (89) ಅವರು ಇಂದು (ಮಂಗಳವಾರ) ನಿಧನರಾಗಿದ್ದಾರೆ.
3 hours ago
ADVERTISEMENT
ಇನ್ನಷ್ಟು
ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ₹3.50 ಕೋಟಿ ಕಾಣಿಕೆ ಸಂಗ್ರಹ
3 hours ago
ಜಾತಿ ಸಮೀಕ್ಷೆ | ವೀರಶೈವ ಮಹಾಸಭಾದಿಂದ ಅನಗತ್ಯ ಗೊಂದಲ: ವಚನಾನಂದ ಸ್ವಾಮೀಜಿ
3 hours ago
ದೇಗುಲಗಳಿಗೆ ಭಕ್ತರು ನೀಡುವ ಕಾಣಿಕೆ ಕಲ್ಯಾಣ ಮಂಟಪ ನಿರ್ಮಿಸಲು ಅಲ್ಲ: ‘ಸುಪ್ರೀಂ’
4 hours ago
ಜಪಾನ್ನಿಂದ ಟೈಫನ್ ಕ್ಷಿಪಣಿ ಹಿಂತೆಗೆದುಕೊಳ್ಳುವಂತೆ ಅಮೆರಿಕಕ್ಕೆ ಚೀನಾ ಆಗ್ರಹ
4 hours ago
ಬ್ರಹ್ಮೋತ್ಸವ ವೇಳೆ ಭೇಟಿ ನೀಡುವ ಭಕ್ತರ ಎಣಿಕೆ: ಇಸ್ರೊ ನೆರವು ಪಡೆಯಲಿರುವ ಟಿಟಿಡಿ
ISRO Support: ಮುಂಬರುವ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವ ಸಂದರ್ಭದಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ಉಪಗ್ರಹ ಬಳಸಿ ಎಣಿಸಲು ಟಿಟಿಡಿ ಇಸ್ರೊ ನೆರವು ಪಡೆಯಲಿದೆ ಎಂದು ಅಧ್ಯಕ್ಷ ಬಿ.ಆರ್.ನಾಯ್ಡು ತಿಳಿಸಿದರು.
1 hour ago
ADVERTISEMENT
Video | ರೈತರ ಧರಣಿ: ಬಿಡದಿಯಲ್ಲಿ GBIT ಯೋಜನೆಗೆ ಭಾರಿ ವಿರೋಧ
Bengaluru Farmers Protest: ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಉಪನಗರ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಧರಣಿ ಆರಂಭಿಸಿದ್ದಾರೆ.
55 minutes ago
PHOTOS | ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟ: ಜನರ ಬದುಕು ತತ್ತರ
Uttarakhand Rain: ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದ 10 ಮಂದಿ ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1 hour ago
ಹೈದರಾಬಾದ್ ಮೆಟ್ರೊ: 20 ಲಿಂಗತ್ವ ಅಲ್ಪಸಂಖ್ಯಾತರು ಭದ್ರತಾ ಸಿಬ್ಬಂದಿಯಾಗಿ ನೇಮಕ
ಭದ್ರತಾ ಸಿಬ್ಬಂದಿಯಾಗಿ ನೇಮಕಗೊಳಿಸಿ, ಆದೇಶ
1 hour ago
ADVERTISEMENT
ಮಾಲೇಗಾಂವ್ ಸ್ಫೋಟ: ಮೃತರ ಕುಟುಂಬದವರನ್ನು ಸಾಕ್ಷಿಗಳಾಗಿ ಮಾಡಲಾಗಿತ್ತೇ?;ಬಾಂಬೆ HC
Bombay High Court: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆ ವೇಳೆ ಸಂತ್ರಸ್ತರ ಕುಟುಂಬ ಸಾಕ್ಷಿಗಳಾಗಿದ್ದರ ವಿವರ ಕೇಳಿತು.
1 hour ago
ಕಲಿಕೆಗೆ ತೆರಳಿದ್ದ ಪಂಜಾಬ್ ಯುವಕನನ್ನು ಸೇನೆಗೆ ನೇಮಿಸಿಕೊಂಡ ರಷ್ಯಾ:ಕುಟುಂಬಸ್ಥರು
Indian Student in Russia: ಪಂಜಾಬ್ನ ಮೊಗಾ ಜಿಲ್ಲೆಯ 25 ವರ್ಷದ ಬುಟಾ ಸಿಂಗ್ ಅವರನ್ನು ಭಾಷಾ ಕೋರ್ಸ್ಗಾಗಿ ರಷ್ಯಾಕ್ಕೆ ತೆರಳಿದ ನಂತರ ಸೇನೆಗೆ ನೇಮಿಸಿ ಉಕ್ರೇನ್ ಯುದ್ಧಕ್ಕೆ ಕಳುಹಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
1 hour ago
ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ
ಹೆಚ್ಚುವರಿಯಾಗಿ ವಿಧಿಸಿರುವ ಶೇ 25ರಷ್ಟು ತೆರಿಗೆ ರದ್ದುಪಡಿಸಲು ಭಾರತ ಒತ್ತಾಯ
1 hour ago
ADVERTISEMENT
ವಿಜಯಪುರ: SBI ಸಿಬ್ಬಂದಿಗೆ ಗನ್ ತೋರಿಸಿ ₹8 ಕೋಟಿ ನಗದು, 50 KG ಚಿನ್ನಾಭರಣ ದರೋಡೆ
SBI Bank Robbery: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಂಜೆ 7 ಗಂಟೆಗೆ ಏಳೆಂಟು ಮುಸುಕುದಾರಿ ದರೋಡೆಕೋರರು ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.
2 hours ago
ಒಂದೇ ಮನೆಯಲ್ಲಿ 4,271 ಮತದಾರರು: ಉ.ಪ್ರದೇಶದಲ್ಲಿ ಮತಗಳ್ಳತನದ ಆರೋಪ ಮಾಡಿದ ಎಎಪಿ
UP Voter List Scam: ಮಹೋಬಾದ ಒಂದೇ ಮನೆಯಲ್ಲಿ 4,271 ಮತದಾರರು ನೋಂದಾಯಿತರಾಗಿದ್ದಾರೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ಬಿಜೆಪಿ ಹಾಗೂ ಚುನಾವಣಾ ಆಯೋಗ ಪಿತೂರಿ ನಡೆಸಿ ಮತ ಕಳ್ಳತನ ಮಾಡುತ್ತಿದೆ ಎಂದರು.
3 hours ago
Video| ಹಾವೇರಿಯಲ್ಲೊಂದು ಸೌಹಾರ್ದ ಮಾದರಿ: ಸರಾಗವಾಗಿ ವಚನ ಪಠಿಸುವ ಮುಸ್ಲಿಂ ಬಾಲಕಿ
Haveri Talent: ಹಾನಗಲ್ ತಾಲ್ಲೂಕಿನ ಪ್ರಭಾಕರ ನೆಲವಿಗಿ ಪ್ರೌಢಶಾಲೆಯ ವಿದ್ಯಾರ್ಥಿನಿ ಫಿಜಾಅಂಜುಂ ಬುಕ್ಕಿಟಗಾರ 150ಕ್ಕೂ ಹೆಚ್ಚು ವಚನಗಳನ್ನು ನಿರರ್ಗಳವಾಗಿ ಪಠಿಸಿ, ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
3 hours ago
ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ರೆಡ್ಫೋರ್ಡ್ ನಿಧನ
Hollywood Robert Redford Death: ‘ಬುಚ್ ಕ್ಯಾಸಿಡಿ ಅಂಡ್ ದಿ ಸನ್ಡಾನ್ಸ್ ಕಿಡ್’, ‘ದಿ ಸ್ಟಿಂಗ್’, ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ಮತ್ತು ‘ಆರ್ಡಿನರಿ ಪೀಪಲ್’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟ, ನಿರ್ದೇಶಕ ರಾಬರ್ಟ್ ರೆಡ್ಫೋರ್ಡ್ (89) ಅವರು ಇಂದು (ಮಂಗಳವಾರ) ನಿಧನರಾಗಿದ್ದಾರೆ.
3 hours ago
ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ₹3.50 ಕೋಟಿ ಕಾಣಿಕೆ ಸಂಗ್ರಹ
Mantralayam Temple Donation: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಿಬ್ಬಂದಿ ಮಂಗಳವಾರ ಹುಂಡಿ ತೆರೆದು 27 ದಿನಗಳ ಅವಧಿಯಲ್ಲಿ ಸಂಗ್ರವಾದ ಕಾಣಿಕೆ ಎಣಿಕೆ ಮಾಡಿದ್ದು, ₹3.50 ಕೋಟಿ ಕಾಣಿಕೆ ಬಂದಿದೆ.
3 hours ago
ಜಾತಿ ಸಮೀಕ್ಷೆ | ವೀರಶೈವ ಮಹಾಸಭಾದಿಂದ ಅನಗತ್ಯ ಗೊಂದಲ: ವಚನಾನಂದ ಸ್ವಾಮೀಜಿ
Lingayat Caste Survey: ವೀರಶೈವ ಲಿಂಗಾಯತ ಎಂದು ಬರೆಸಲು ಹೇಳುವುದರಿಂದ ಮಹಾಸಭಾ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಸೆಪ್ಟೆಂಬರ್ 17ರಂದು ಸಮುದಾಯ ಸಭೆಯಲ್ಲಿ ಏನು ನಮೂದು ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
3 hours ago
ದೇಗುಲಗಳಿಗೆ ಭಕ್ತರು ನೀಡುವ ಕಾಣಿಕೆ ಕಲ್ಯಾಣ ಮಂಟಪ ನಿರ್ಮಿಸಲು ಅಲ್ಲ: ‘ಸುಪ್ರೀಂ’
ಮದ್ರಾಸ್ ಹೈಕೋರ್ಟ್ನ ಮದುರೈ ಪೀಠದ ಆದೇಶಕ್ಕೆ ತಡೆ ನೀಡಲು ‘ಸುಪ್ರೀಂ’ ನಕಾರ
4 hours ago
ಜಪಾನ್ನಿಂದ ಟೈಫನ್ ಕ್ಷಿಪಣಿ ಹಿಂತೆಗೆದುಕೊಳ್ಳುವಂತೆ ಅಮೆರಿಕಕ್ಕೆ ಚೀನಾ ಆಗ್ರಹ
US Japan Missile: ಜಪಾನ್ನಲ್ಲಿ ನಿಯೋಜಿಸಲಾಗಿರುವ ಮಧ್ಯಮ ಶ್ರೇಣಿಯ ಟೈಫನ್ ಕ್ಷಿಪಣಿ ವ್ಯವಸ್ಥೆಯನ್ನು ಹಿಂತೆಗೆದುಕೊಳ್ಳುವಂತೆ ಚೀನಾ ಅಮೆರಿಕವನ್ನು ಒತ್ತಾಯಿಸಿದೆ. ಇದು ಪ್ರಾದೇಶಿಕ ಕಾರ್ಯತಂತ್ರದ ಭದ್ರತೆಗೆ ಬೆದರಿಕೆ ಎನ್ನುತ್ತಿದೆ.
4 hours ago
ಮಗಳನ್ನು ಬೆದರಿಸುತ್ತಿದ್ದ ಸೋದರಳಿಯ: ಕತ್ತುಹಿಸುಕಿ ಕೊಂದು ಡ್ರಮ್ನಲ್ಲಿ ಸುಟ್ಟ!
Agra Crime: ಆಗ್ರಾದ ಮಲ್ಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಬೆದರಿಸುತ್ತಿದ್ದ ಸೋದರ ಅಳಿಯನನ್ನು ಕತ್ತುಹಿಸುಕಿ ಕೊಂದು, ಶವವನ್ನು ಡ್ರಮ್ನಲ್ಲಿ ಸುಟ್ಟು ಹಾಕಿದ ಪ್ರಕರಣದಲ್ಲಿ ಆರೋಪಿ ದೇವಿರಾಮ್ ಬಂಧನಕ್ಕೊಳಗಾಗಿದ್ದಾರೆ.
4 hours ago
ADVERTISEMENT