ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಕಲಿಕೆಗೆ ತೆರಳಿದ್ದ ಪಂಜಾಬ್‌ ಯುವಕನನ್ನು ಸೇನೆಗೆ ನೇಮಿಸಿಕೊಂಡ ರಷ್ಯಾ:ಕುಟುಂಬಸ್ಥರು

ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ

ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ
ಹೆಚ್ಚುವರಿಯಾಗಿ ವಿಧಿಸಿರುವ ಶೇ 25ರಷ್ಟು ತೆರಿಗೆ ರದ್ದುಪಡಿಸಲು ಭಾರತ ಒತ್ತಾಯ

ವಿಜಯಪುರ: SBI ಸಿಬ್ಬಂದಿಗೆ ಗನ್ ತೋರಿಸಿ ₹8 ಕೋಟಿ ನಗದು, 50 KG ಚಿನ್ನಾಭರಣ ದರೋಡೆ

ವಿಜಯಪುರ: SBI ಸಿಬ್ಬಂದಿಗೆ ಗನ್ ತೋರಿಸಿ ₹8 ಕೋಟಿ ನಗದು, 50 KG ಚಿನ್ನಾಭರಣ ದರೋಡೆ
SBI Bank Robbery: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಂಜೆ 7 ಗಂಟೆಗೆ ಏಳೆಂಟು ಮುಸುಕುದಾರಿ ದರೋಡೆಕೋರರು ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.

ಒಂದೇ ಮನೆಯಲ್ಲಿ 4,271 ಮತದಾರರು: ಉ.ಪ್ರದೇಶದಲ್ಲಿ ಮತಗಳ್ಳತನದ ಆರೋಪ ಮಾಡಿದ ಎಎಪಿ

Video| ಹಾವೇರಿಯಲ್ಲೊಂದು ಸೌಹಾರ್ದ ಮಾದರಿ: ಸರಾಗವಾಗಿ ವಚನ ಪಠಿಸುವ ಮುಸ್ಲಿಂ ಬಾಲಕಿ

Video| ಹಾವೇರಿಯಲ್ಲೊಂದು ಸೌಹಾರ್ದ ಮಾದರಿ: ಸರಾಗವಾಗಿ ವಚನ ಪಠಿಸುವ ಮುಸ್ಲಿಂ ಬಾಲಕಿ
Haveri Talent: ಹಾನಗಲ್ ತಾಲ್ಲೂಕಿನ ಪ್ರಭಾಕರ ನೆಲವಿಗಿ ಪ್ರೌಢಶಾಲೆಯ ವಿದ್ಯಾರ್ಥಿನಿ ಫಿಜಾಅಂಜುಂ ಬುಕ್ಕಿಟಗಾರ 150ಕ್ಕೂ ಹೆಚ್ಚು ವಚನಗಳನ್ನು ನಿರರ್ಗಳವಾಗಿ ಪಠಿಸಿ, ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ರೆಡ್‌ಫೋರ್ಡ್ ನಿಧನ

ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ರೆಡ್‌ಫೋರ್ಡ್ ನಿಧನ
Hollywood Robert Redford Death: ‘ಬುಚ್ ಕ್ಯಾಸಿಡಿ ಅಂಡ್ ದಿ ಸನ್‌ಡಾನ್ಸ್ ಕಿಡ್’, ‘ದಿ ಸ್ಟಿಂಗ್’, ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ಮತ್ತು ‘ಆರ್ಡಿನರಿ ಪೀಪಲ್’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟ, ನಿರ್ದೇಶಕ ರಾಬರ್ಟ್ ರೆಡ್‌ಫೋರ್ಡ್ (89) ಅವರು ಇಂದು (ಮಂಗಳವಾರ) ನಿಧನರಾಗಿದ್ದಾರೆ.

Video | ರೈತರ ಧರಣಿ: ಬಿಡದಿಯಲ್ಲಿ GBIT ಯೋಜನೆಗೆ ಭಾರಿ ವಿರೋಧ

Video | ರೈತರ ಧರಣಿ: ಬಿಡದಿಯಲ್ಲಿ GBIT ಯೋಜನೆಗೆ ಭಾರಿ ವಿರೋಧ
Bengaluru Farmers Protest: ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಉಪನಗರ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಧರಣಿ ಆರಂಭಿಸಿದ್ದಾರೆ.

PHOTOS | ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟ: ಜನರ ಬದುಕು ತತ್ತರ

PHOTOS | ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟ: ಜನರ ಬದುಕು ತತ್ತರ
err
Uttarakhand Rain: ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದ 10 ಮಂದಿ ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈದರಾಬಾದ್‌ ಮೆಟ್ರೊ: 20 ಲಿಂಗತ್ವ ಅಲ್ಪಸಂಖ್ಯಾತರು ಭದ್ರತಾ ಸಿಬ್ಬಂದಿಯಾಗಿ ನೇಮಕ

ಹೈದರಾಬಾದ್‌ ಮೆಟ್ರೊ: 20 ಲಿಂಗತ್ವ ಅಲ್ಪಸಂಖ್ಯಾತರು ಭದ್ರತಾ ಸಿಬ್ಬಂದಿಯಾಗಿ ನೇಮಕ
ಭದ್ರತಾ ಸಿಬ್ಬಂದಿಯಾಗಿ ನೇಮಕಗೊಳಿಸಿ, ಆದೇಶ
ADVERTISEMENT

ಮಾಲೇಗಾಂವ್‌ ಸ್ಫೋಟ: ಮೃತರ ಕುಟುಂಬದವರನ್ನು ಸಾಕ್ಷಿಗಳಾಗಿ ಮಾಡಲಾಗಿತ್ತೇ?;ಬಾಂಬೆ HC

ಮಾಲೇಗಾಂವ್‌ ಸ್ಫೋಟ: ಮೃತರ ಕುಟುಂಬದವರನ್ನು ಸಾಕ್ಷಿಗಳಾಗಿ ಮಾಡಲಾಗಿತ್ತೇ?;ಬಾಂಬೆ HC
Bombay High Court: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆ ವೇಳೆ ಸಂತ್ರಸ್ತರ ಕುಟುಂಬ ಸಾಕ್ಷಿಗಳಾಗಿದ್ದರ ವಿವರ ಕೇಳಿತು.

ಕಲಿಕೆಗೆ ತೆರಳಿದ್ದ ಪಂಜಾಬ್‌ ಯುವಕನನ್ನು ಸೇನೆಗೆ ನೇಮಿಸಿಕೊಂಡ ರಷ್ಯಾ:ಕುಟುಂಬಸ್ಥರು

ಕಲಿಕೆಗೆ ತೆರಳಿದ್ದ ಪಂಜಾಬ್‌ ಯುವಕನನ್ನು ಸೇನೆಗೆ ನೇಮಿಸಿಕೊಂಡ ರಷ್ಯಾ:ಕುಟುಂಬಸ್ಥರು
Indian Student in Russia: ಪಂಜಾಬ್‌ನ ಮೊಗಾ ಜಿಲ್ಲೆಯ 25 ವರ್ಷದ ಬುಟಾ ಸಿಂಗ್ ಅವರನ್ನು ಭಾಷಾ ಕೋರ್ಸ್‌ಗಾಗಿ ರಷ್ಯಾಕ್ಕೆ ತೆರಳಿದ ನಂತರ ಸೇನೆಗೆ ನೇಮಿಸಿ ಉಕ್ರೇನ್‌ ಯುದ್ಧಕ್ಕೆ ಕಳುಹಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ

ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ
ಹೆಚ್ಚುವರಿಯಾಗಿ ವಿಧಿಸಿರುವ ಶೇ 25ರಷ್ಟು ತೆರಿಗೆ ರದ್ದುಪಡಿಸಲು ಭಾರತ ಒತ್ತಾಯ
ADVERTISEMENT

ವಿಜಯಪುರ: SBI ಸಿಬ್ಬಂದಿಗೆ ಗನ್ ತೋರಿಸಿ ₹8 ಕೋಟಿ ನಗದು, 50 KG ಚಿನ್ನಾಭರಣ ದರೋಡೆ

ವಿಜಯಪುರ: SBI ಸಿಬ್ಬಂದಿಗೆ ಗನ್ ತೋರಿಸಿ ₹8 ಕೋಟಿ ನಗದು, 50 KG ಚಿನ್ನಾಭರಣ ದರೋಡೆ
SBI Bank Robbery: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಂಜೆ 7 ಗಂಟೆಗೆ ಏಳೆಂಟು ಮುಸುಕುದಾರಿ ದರೋಡೆಕೋರರು ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.

ಒಂದೇ ಮನೆಯಲ್ಲಿ 4,271 ಮತದಾರರು: ಉ.ಪ್ರದೇಶದಲ್ಲಿ ಮತಗಳ್ಳತನದ ಆರೋಪ ಮಾಡಿದ ಎಎಪಿ

ಒಂದೇ ಮನೆಯಲ್ಲಿ 4,271 ಮತದಾರರು: ಉ.ಪ್ರದೇಶದಲ್ಲಿ ಮತಗಳ್ಳತನದ ಆರೋಪ ಮಾಡಿದ ಎಎಪಿ
UP Voter List Scam: ಮಹೋಬಾದ ಒಂದೇ ಮನೆಯಲ್ಲಿ 4,271 ಮತದಾರರು ನೋಂದಾಯಿತರಾಗಿದ್ದಾರೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ಬಿಜೆಪಿ ಹಾಗೂ ಚುನಾವಣಾ ಆಯೋಗ ಪಿತೂರಿ ನಡೆಸಿ ಮತ ಕಳ್ಳತನ ಮಾಡುತ್ತಿದೆ ಎಂದರು.

Video| ಹಾವೇರಿಯಲ್ಲೊಂದು ಸೌಹಾರ್ದ ಮಾದರಿ: ಸರಾಗವಾಗಿ ವಚನ ಪಠಿಸುವ ಮುಸ್ಲಿಂ ಬಾಲಕಿ

Video| ಹಾವೇರಿಯಲ್ಲೊಂದು ಸೌಹಾರ್ದ ಮಾದರಿ: ಸರಾಗವಾಗಿ ವಚನ ಪಠಿಸುವ ಮುಸ್ಲಿಂ ಬಾಲಕಿ
Haveri Talent: ಹಾನಗಲ್ ತಾಲ್ಲೂಕಿನ ಪ್ರಭಾಕರ ನೆಲವಿಗಿ ಪ್ರೌಢಶಾಲೆಯ ವಿದ್ಯಾರ್ಥಿನಿ ಫಿಜಾಅಂಜುಂ ಬುಕ್ಕಿಟಗಾರ 150ಕ್ಕೂ ಹೆಚ್ಚು ವಚನಗಳನ್ನು ನಿರರ್ಗಳವಾಗಿ ಪಠಿಸಿ, ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ರೆಡ್‌ಫೋರ್ಡ್ ನಿಧನ

ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ರೆಡ್‌ಫೋರ್ಡ್ ನಿಧನ
Hollywood Robert Redford Death: ‘ಬುಚ್ ಕ್ಯಾಸಿಡಿ ಅಂಡ್ ದಿ ಸನ್‌ಡಾನ್ಸ್ ಕಿಡ್’, ‘ದಿ ಸ್ಟಿಂಗ್’, ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ಮತ್ತು ‘ಆರ್ಡಿನರಿ ಪೀಪಲ್’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟ, ನಿರ್ದೇಶಕ ರಾಬರ್ಟ್ ರೆಡ್‌ಫೋರ್ಡ್ (89) ಅವರು ಇಂದು (ಮಂಗಳವಾರ) ನಿಧನರಾಗಿದ್ದಾರೆ.

ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ₹3.50 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ₹3.50 ಕೋಟಿ ಕಾಣಿಕೆ ಸಂಗ್ರಹ
Mantralayam Temple Donation: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಿಬ್ಬಂದಿ ಮಂಗಳವಾರ ಹುಂಡಿ ತೆರೆದು 27 ದಿನಗಳ ಅವಧಿಯಲ್ಲಿ ಸಂಗ್ರವಾದ ಕಾಣಿಕೆ ಎಣಿಕೆ ಮಾಡಿದ್ದು, ₹3.50 ಕೋಟಿ ಕಾಣಿಕೆ ಬಂದಿದೆ.

ಜಾತಿ ಸಮೀಕ್ಷೆ | ವೀರಶೈವ ಮಹಾಸಭಾ‌ದಿಂದ ಅನಗತ್ಯ ಗೊಂದಲ‌‌: ವಚನಾನಂದ ಸ್ವಾಮೀಜಿ

ಜಾತಿ ಸಮೀಕ್ಷೆ | ವೀರಶೈವ ಮಹಾಸಭಾ‌ದಿಂದ ಅನಗತ್ಯ ಗೊಂದಲ‌‌: ವಚನಾನಂದ ಸ್ವಾಮೀಜಿ
Lingayat Caste Survey: ವೀರಶೈವ ಲಿಂಗಾಯತ ಎಂದು ಬರೆಸಲು ಹೇಳುವುದರಿಂದ ಮಹಾಸಭಾ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಸೆಪ್ಟೆಂಬರ್ 17ರಂದು ಸಮುದಾಯ ಸಭೆಯಲ್ಲಿ ಏನು ನಮೂದು ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.

ದೇಗುಲಗಳಿಗೆ ಭಕ್ತರು ನೀಡುವ ಕಾಣಿಕೆ ಕಲ್ಯಾಣ ಮಂಟಪ ನಿರ್ಮಿಸಲು ಅಲ್ಲ: ‘ಸುಪ್ರೀಂ’

ದೇಗುಲಗಳಿಗೆ ಭಕ್ತರು ನೀಡುವ ಕಾಣಿಕೆ ಕಲ್ಯಾಣ ಮಂಟಪ ನಿರ್ಮಿಸಲು ಅಲ್ಲ: ‘ಸುಪ್ರೀಂ’
ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠದ ಆದೇಶಕ್ಕೆ ತಡೆ ನೀಡಲು ‘ಸುಪ್ರೀಂ’ ನಕಾರ

ಜಪಾನ್‌ನಿಂದ ಟೈಫನ್ ಕ್ಷಿಪಣಿ ಹಿಂತೆಗೆದುಕೊಳ್ಳುವಂತೆ ಅಮೆರಿಕಕ್ಕೆ ಚೀನಾ ಆಗ್ರಹ

ಜಪಾನ್‌ನಿಂದ ಟೈಫನ್ ಕ್ಷಿಪಣಿ ಹಿಂತೆಗೆದುಕೊಳ್ಳುವಂತೆ ಅಮೆರಿಕಕ್ಕೆ ಚೀನಾ ಆಗ್ರಹ
US Japan Missile: ಜಪಾನ್‌ನಲ್ಲಿ ನಿಯೋಜಿಸಲಾಗಿರುವ ಮಧ್ಯಮ ಶ್ರೇಣಿಯ ಟೈಫನ್ ಕ್ಷಿಪಣಿ ವ್ಯವಸ್ಥೆಯನ್ನು ಹಿಂತೆಗೆದುಕೊಳ್ಳುವಂತೆ ಚೀನಾ ಅಮೆರಿಕವನ್ನು ಒತ್ತಾಯಿಸಿದೆ. ಇದು ಪ್ರಾದೇಶಿಕ ಕಾರ್ಯತಂತ್ರದ ಭದ್ರತೆಗೆ ಬೆದರಿಕೆ ಎನ್ನುತ್ತಿದೆ.

ಮಗಳನ್ನು ಬೆದರಿಸುತ್ತಿದ್ದ ಸೋದರಳಿಯ: ಕತ್ತುಹಿಸುಕಿ ಕೊಂದು ಡ್ರಮ್‌ನಲ್ಲಿ ಸುಟ್ಟ!

ಮಗಳನ್ನು ಬೆದರಿಸುತ್ತಿದ್ದ ಸೋದರಳಿಯ: ಕತ್ತುಹಿಸುಕಿ ಕೊಂದು ಡ್ರಮ್‌ನಲ್ಲಿ ಸುಟ್ಟ!
Agra Crime: ಆಗ್ರಾದ ಮಲ್ಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಬೆದರಿಸುತ್ತಿದ್ದ ಸೋದರ ಅಳಿಯನನ್ನು ಕತ್ತುಹಿಸುಕಿ ಕೊಂದು, ಶವವನ್ನು ಡ್ರಮ್‌ನಲ್ಲಿ ಸುಟ್ಟು ಹಾಕಿದ ಪ್ರಕರಣದಲ್ಲಿ ಆರೋಪಿ ದೇವಿರಾಮ್ ಬಂಧನಕ್ಕೊಳಗಾಗಿದ್ದಾರೆ.
ಸುಭಾಷಿತ: ಮಂಗಳವಾರ, 16 ಸೆಪ್ಟೆಂಬರ್ 2025
ADVERTISEMENT