ನಿಯಮ ಉಲ್ಲಂಘಿಸಿ 31 ಅಂತಸ್ತಿನ ಕಟ್ಟಡ ನಿರ್ಮಿಸಲಾಯಿತು. ಹಲವು ರಾಜಕಾರಣಿಗಳು ಮತ್ತು ಸೇನಾ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾದ ಆರೋಪ ಕೇಳಿಬಂದಿತ್ತು. ಅವರೆಲ್ಲರೂ ತಮ್ಮ ಸಂಬಂಧಿಕರಿಗೆ ಕಡಿಮೆ ಹಣಕ್ಕೆ ಫ್ಲ್ಯಾಟ್ ದೊರಕಿಸಿಕೊಟ್ಟಿದ್ದರು
4 ಮಾಜಿ ಸಿ.ಎಂಗಳು ಆರೋಪಿಗಳು
ಅಶೋಕ್ ಚವಾಣ್ * ವಿಲಾಸ್ರಾವ್ ದೇಶಮುಖ್, ಸುಶೀಲ್ ಕುಮಾರ್ ಶಿಂಧೆ * ಎಸ್.ಎನ್. ಪಾಟೀಲ್
* 2010ರ ನವೆಂಬರ್ನಲ್ಲಿ ಹಗರಣ ಬಯಲು, ತನಿಖೆ ಸಿಬಿಐಗೆ