ವಿಧಾನಸಭಾ ಫಲಿತಾಂಶಗಳನ್ನು ಪ್ರಜಾವಾಣಿಗಾಗಿ ವಿಶ್ಲೇಷಿಸಿದ್ದ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ವಿದ್ವಾಂಸರ ತಂಡ ಈ ಕುರಿತಂತೆ ಮುನ್ಸೂಚನೆಗಳನ್ನು ನೀಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ್ದರೂ ಮತದಾರರ ಆಯ್ಕೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ ಎಂಬುದರಲ್ಲ ಅವರ ವಿಶ್ಲೇಷಣೆ ಬೊಟ್ಟು ಮಾಡಿತ್ತು. ಈ ವಿಶ್ಲೇಷಕರ ತಂಡದಲ್ಲಿ ಶ್ರೀಕೃಷ್ಣ ಅಯ್ಯಂಗಾರ್, ಎ.ನಾರಾಯಣ ಮತ್ತು ಶರದ್ ಸುರೆ ಅವರಿದ್ದರು. ಆಗ ಪ್ರಕಟವಾಗಿದ್ದ ವರದಿಯ ಲಿಂಕ್ ಇಲ್ಲಿದೆ. http://goo.gl/fZ50JG