ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿರಂಗನ್‌ ವರದಿ ವಿಶೇಷ ಗ್ರಾಮಸಭೆಗೆ ಸಚಿವ ಸೊರಕೆ

Last Updated 5 ಮಾರ್ಚ್ 2015, 10:46 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಕಸ್ತೂರಿರಂಗನ್ ವರದಿಯಲ್ಲಿ ಗುರುತಿಸಿರುವ ಈ ಕೆಳಕಂಡ ಗ್ರಾಮಗಳಲ್ಲಿ ನಡೆಯುವ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸುವರು.

ಇದೇ ೯ ರಂದು ಬೆಳಿಗ್ಗೆ ೧೦ ಗಂಟೆಗೆ ಬೆಳ್ಳಾಲ ಕೆರಾಡಿ ಗ್ರಾಮ ಪಂಚಾಯಿತಿ, ೧೧.೩೦ಕ್ಕೆ  ಜಡ್ಕಲ್, ಮುದ್ದೂರು-ಜಡ್ಕಲ್ ಗ್ರಾಮ ಪಂಚಾಯಿತಿ, ಮಧ್ಯಾಹ್ನ ೧ ಗಂಟೆಗೆ ಹೊಸೂರು ಗ್ರಾಮ, ಇಡೂರು ಕುಂಞಡಿ ಗ್ರಾಮ ಪಂಚಾಯಿತಿ, ೩ ಗಂಟೆಗೆ ಕೊಲ್ಲೂರು ಗ್ರಾಮ ಪಂಚಾಯಿತಿ, ೪.೩೦ಕ್ಕೆ  ಎಳಜಿತ್, ಗೋಳಿಹೊಳೆ ಗ್ರಾಮ ಪಂಚಾಯಿತಿ, ಸಂಜೆ ೫.೩೦ಕ್ಕೆ ಕೆರತ್ತೂರು, ೬.೩೦ಕ್ಕೆ ಬೈಂದೂರು ಗ್ರಾಮ ಪಂಚಾಯಿತಿ.

೧೦ ರಂದು ಬೆಳಿಗ್ಗೆ ೧೦ಗಂಟೆಗೆ ನಾಡ್ಪಾಲು ಗ್ರಾಮ ಪಂಚಾಯಿತಿ, ಕಾರ್ಕಳ, ೧೨ ಗಂಟೆಗೆ ಕಬ್ಬಿನಾಲೆ, ಮುದ್ರಾಡಿ ಗ್ರಾಮ ಪಂಚಾಯಿತಿ, ೨ ಗಂಟೆಗೆ ಅಂಡಾರು, ವರಂಗ ಗ್ರಾಮ ಪಂಚಾಯಿತಿ, ೪ ಗಂಟೆಗೆ ಶಿರ್ಲಾಲು ಗ್ರಾಮ ಪಂಚಾಯಿತಿ, ಬೆರ್ಕಳ ಮತ್ತು ಸಂಜೆ ೫ ಗಂಟೆಗೆ ಮಾಳ ಗ್ರಾಮ ಪಂಚಾಯಿತಿಯ ವಿಶೇಷ ಸಭೆಯಲ್ಲಿ ಭಾಗವಹಿಸುವರು.

೧೧ರಂದು ಬೆಳಿಗ್ಗೆ ೧೦ ಗಂಟೆಗೆ ಮಡಾಮಕ್ಕಿ ಗ್ರಾಮ ಪಂಚಾಯಿತಿ, ೧೧.೩೦ಕ್ಕೆ ಬೆಳ್ವೆ ಗ್ರಾಮ ಪಂಚಾಯಿತಿ, ೨ ಗಂಟೆಗೆ ಅಮಾಸೆಬೈಲು, ಮಚ್ಚಟ್ಟು-ಅಮಾಸೆಬೈಲು ಗ್ರಾಮ ಪಂಚಾಯಿತಿ, ೪ ಗಂಟೆಗೆ ಎಡಮೊಗೆ, ಎಡಮೊಗೆ ಗ್ರಾಮ ಪಂಚಾಯಿತಿ ಹಾಗೂ ಸಂಜೆ ೫.೩೦ಕ್ಕೆ ಹಳ್ಳಿಹೊಳೆ, ಹಳ್ಳಿಹೊಳೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT