ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಹಣ ಮತ್ತು ಕೇಜ್ರಿವಾಲ್‌

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

‘ಆ ಎರಡು ಪಾರ್ಟಿಯಿಂದ  ಹಣ ಈಸಿ­ಕೊಂಡರೂ, ವೋಟು ಮಾತ್ರ ಮೂರನೆ­ಯ­ದಕ್ಕೆ ಹಾಕಿ’ ಎಂದು ಅರವಿಂದ ಕೇಜ್ರಿವಾಲ್‌ ಹೇಳಿರುವುದಕ್ಕೆ  ಚುನಾವಣಾ ಆಯೋಗ  ಅವರಿಗೆ ಎಚ್ಚರಿಕೆ ನೀಡಿದೆ. ಇದು, ‘ಲಂಚ ತೊಗೊಳ್ಳಿ’ ಎಂಬ ಪುಸಲಾವಣೆಯಂತೆ!

ಓದು,ಬರಹವುಳ್ಳವರಿಗಾದರೆ, ಇದು ಪ್ರಾಕ್ಟಿ­ಕಲ್ ಜೋಕ್ ಎಂದು ಅರ್ಥವಾಗು­ತ್ತದೆ. ಆದರೆ ದೂರು ಕೊಟ್ಟವರೂ, ತೀರ್ಮಾ­ನಿಸಿ­ದವರೂ ಈ ಕೆಟಗರಿಗೆ ಬರುವುದಿಲ್ಲ­ವೇನೋ?! ‘ಯಾರು ಹಣ ಕೊಡುತ್ತಾರೋ ಅವರಿಗೇ ವೋಟ್ ಹಾಕಿ; ಅದೇ ನ್ಯಾಯ’ ಎಂದರೆ ಅದು ಬಹುಶಃ ಉಲ್ಲಂಘನೆಯಾಗಲಿಕ್ಕಿಲ್ಲ!   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT