ಜಾರ್ಖಂಡ್ ನೈಸರ್ಗಿಕ ಸಂಪತ್ತು ಹಾಗೂ ಗಣಿ ಲೂಟಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರಿಂದಾಗಿ ಮುಂದಿನ ಕೆಲವು ವರ್ಷಗಳಲ್ಲಿ ರಾಜ್ಯದ ಖಜಾನೆಗೆ 20 ಸಾವಿರ ಕೊಟಿ ರೂಪಾಯಿ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಸಂಪದ್ಭರಿತ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು 14 ವರ್ಷಗಳಿಂದ ಕೊಳ್ಳೆ ಹೊಡೆದ ರಾಜಕೀಯ ಪಕ್ಷಗಳಿಗೆ ಜನತೆ ಪಾಠ ಕಲಿಸಲು ವಿಧಾನಸಭಾ ಚುನಾವಣೆ ಸರಿಯಾದ ಸಂದರ್ಭ ಎಂದು ಅವರು ಹೇಳಿದರು.