ಗೋದ್ರಾ ಹತ್ಯಾಕಾಂಡದ ನಂತರ ನಡೆದ ನರೋಡಾ ಗಲಭೆಯಲ್ಲಿ 97ಜನ ಮೃತಪಟ್ಟಿದ್ದರು. ನ್ಯಾಯಮೂರ್ತಿ ಆರ್.ಆರ್.ತ್ರಿಪಾಠಿ ಹಾಗೂ ಆರ್.ಕೆ. ಕಠೋರಿ ಅವರನ್ನೊಳಗೊಂಡ ವಿಭಾಗೀಯ ಪೀಠ ಕಿರ್ಪಾಲ್ಸಿಂಗ್ಗೆ ಜಾಮೀನು ಮಂಜೂರು ಮಾಡಿದೆ.
ಕಿರ್ಪಾಲ್ಸಿಂಗ್ ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಗುಜರಾತ್ನ ಮಾಜಿ ಮುಖ್ಯಮಂತ್ರಿ ಮಾಯಾ ಕೊಡ್ನಾನಿ ಅವರ ಆಪ್ತ ಸಹಾಯಕರಾಗಿದ್ದರು. ಕಳೆದ ಜುಲೈನಲ್ಲಿ ಕೊಡ್ನಾನಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.