<p><strong>ಬೆಂಗಳೂರು:</strong> ದ.ರಾ.ಬೇಂದ್ರೆ ಕಾವ್ಯಕೂಟವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ. ‘ಬೇಂದ್ರೆ ಕಾವ್ಯದಲ್ಲಿರುವ ಭೂಮಿತಾಯಿಯ ತತ್ವದ ಪ್ರಸ್ತುತತೆ’ ವಿಷಯದ ಬಗ್ಗೆ ಲೇಖನಗಳನ್ನು ಕಳುಹಿಸಬೇಕು.<br /> <br /> ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಧ್ಯಾಪಕರೊಬ್ಬರಿಂದ ಪಡೆದ ಪರಿಚಯ ಪತ್ರ ಹಾಗೂ ಸ್ವವಿವರ ಒಳಗೊಂಡ ಪತ್ರವನ್ನು ಲೇಖನದ ಜತೆಗೆ ಕಳುಹಿಸಲು ತಿಳಿಸಿದೆ. ವಿಜೇತರಿಗೆ ಪ್ರಥಮ (ರೂ4000), ದ್ವಿತೀಯ (ರೂ 3000) ಹಾಗೂ ತೃತೀಯ (ರೂ 2000) ಬಹುಮಾನವಿರುತ್ತದೆ.<br /> <br /> ಲೇಖನಗಳು 2,500 ಪದಗಳ ಮಿತಿಯಲ್ಲಿರಬೇಕು. ಲೇಖನಗಳನ್ನು ಕಳಿಸಲು ಕೊನೆಯ ದಿನ ನ. 20.<br /> <strong>ವಿಳಾಸ:</strong> ಡಾ.ಜಿ.ಕೃಷ್ಣಪ್ಪ, ಅಧ್ಯಕ್ಷರು, ದ.ರಾ.ಬೇಂದ್ರೆ ಕಾವ್ಯಕೂಟ, ನಂ.22, ಶ್ರೀಗುರುದತ್ತ ನಿಲಯ, 1ನೇ ಅಡ್ಡ ರಸ್ತೆ, ನೇತಾಜಿ ನಗರ, ಮತ್ತೀಕೆರೆ. ದೂ: 99721 09209</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ದ.ರಾ.ಬೇಂದ್ರೆ ಕಾವ್ಯಕೂಟವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ. ‘ಬೇಂದ್ರೆ ಕಾವ್ಯದಲ್ಲಿರುವ ಭೂಮಿತಾಯಿಯ ತತ್ವದ ಪ್ರಸ್ತುತತೆ’ ವಿಷಯದ ಬಗ್ಗೆ ಲೇಖನಗಳನ್ನು ಕಳುಹಿಸಬೇಕು.<br /> <br /> ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಧ್ಯಾಪಕರೊಬ್ಬರಿಂದ ಪಡೆದ ಪರಿಚಯ ಪತ್ರ ಹಾಗೂ ಸ್ವವಿವರ ಒಳಗೊಂಡ ಪತ್ರವನ್ನು ಲೇಖನದ ಜತೆಗೆ ಕಳುಹಿಸಲು ತಿಳಿಸಿದೆ. ವಿಜೇತರಿಗೆ ಪ್ರಥಮ (ರೂ4000), ದ್ವಿತೀಯ (ರೂ 3000) ಹಾಗೂ ತೃತೀಯ (ರೂ 2000) ಬಹುಮಾನವಿರುತ್ತದೆ.<br /> <br /> ಲೇಖನಗಳು 2,500 ಪದಗಳ ಮಿತಿಯಲ್ಲಿರಬೇಕು. ಲೇಖನಗಳನ್ನು ಕಳಿಸಲು ಕೊನೆಯ ದಿನ ನ. 20.<br /> <strong>ವಿಳಾಸ:</strong> ಡಾ.ಜಿ.ಕೃಷ್ಣಪ್ಪ, ಅಧ್ಯಕ್ಷರು, ದ.ರಾ.ಬೇಂದ್ರೆ ಕಾವ್ಯಕೂಟ, ನಂ.22, ಶ್ರೀಗುರುದತ್ತ ನಿಲಯ, 1ನೇ ಅಡ್ಡ ರಸ್ತೆ, ನೇತಾಜಿ ನಗರ, ಮತ್ತೀಕೆರೆ. ದೂ: 99721 09209</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>