ಸಾಮಾಜಿಕ ಹೋರಾಟಗಾರರ ನಿಯೋಗದ ಜತೆ ಮಾತನಾಡಿದ ಮೋಹನ್ ಅವರು, ದೇವು ಚೋಡನಕರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸಲಾಗುವುದು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಹೇಳಿಕೆಯನ್ನು ದಾಖಲಿಸಿದ್ದು, ಆತನ ವಿರುದ್ಧ ಗೋವಾ ಮೂಲದ ಉದ್ಯಮಿ ಅತುಲ್ ಪೈ ಕಾನೆ ಸೈಬರ್್ ಅಪರಾಧ ಘಟಕದಲ್ಲಿ ಪ್ರಕರಣ ದಾಖಲಿಸಿದ್ದರು.