ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಲೇಖಕರ ಸಮಾವೇಶ ಡಿಸೆಂಬರ್‌ 5ರಿಂದ

Last Updated 26 ನವೆಂಬರ್ 2014, 20:07 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬಸವರಾಜ ಕಟ್ಟೀ­ಮನಿ ಪ್ರತಿಷ್ಠಾನವು ಡಿಸೆಂಬರ್‌ 5 ರಿಂದ ಎರಡು ದಿನಗಳ ರಾಜ್ಯ ಮಟ್ಟದ ಯುವ ಲೇಖಕರ ಸಮಾವೇಶವನ್ನು ಇಲ್ಲಿ ಏರ್ಪಡಿಸಿದೆ.

‘ಇದೇ ಪ್ರಥಮ ಬಾರಿಗೆ ಪ್ರತಿಷ್ಠಾನದ ವತಿ­ಯಿಂದ ಹಮ್ಮಿಕೊಂಡಿರುವ ಈ ಸಮಾ­­ವೇಶದಲ್ಲಿ ಒಟ್ಟು ಆರು ಗೋಷ್ಠಿ­ಗಳು ನಡೆ­ಯಲಿವೆ. ಸುಮಾರು 30 ಯುವ ಲೇಖ­ಕರು ಚರ್ಚೆಯಲ್ಲಿ ಪಾಲ್ಗೊ­ಳ್ಳ­­­­ಲಿದ್ದಾರೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಮರ್ಶಕ ಡಾ. ನಟ­ರಾಜ್‌ ಹುಳಿ­ಯಾರ್‌ ಸಮಾವೇಶ ಉದ್ಘಾಟಿಸುವರು. ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳ­ಲಿ­ದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ವಿಮ­ರ್ಶಕ ಡಾ. ಗಿರಡ್ಡಿ ಗೋವಿಂದರಾಜ ವಹಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT