ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತ್ನ ವ್ಯಾಪಾರಿ ಹತ್ಯೆ: ಐವರು ತಪ್ಪಿತಸ್ಥರು

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): 2012­ರಲ್ಲಿ ನಡೆದ ರತ್ನ ವ್ಯಾಪಾರಿ­ಯೊಬ್ಬರ ಹತ್ಯೆಗೆ ಸಂಬಂಧಿಸಿ­ ಮೂರು ಜನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸೇರಿ ಒಟ್ಟು ಐವರು  ತಪ್ಪಿ­ತಸ್ಥರು ಎಂದು ಇಲ್ಲಿನ ತ್ವರಿತ ಗತಿ ನ್ಯಾಯಾ­ಲಯ ಸೋಮವಾರ ತೀರ್ಮಾನಿಸಿದೆ.

ಆರೋಪಿಗಳಾದ ರಖಿಲ್‌, ರಾಜೇಶ್‌, ಜೋಸೆಫ್‌, ಎಂ. ಜಿತೇಶ್‌ ಮತ್ತು ಅಜೀಶ್‌ ತಪ್ಪಿತಸ್ಥರು ಎಂದು ನ್ಯಾಯಾಲಯ ಪರಿಗಣಿಸಿದೆ. ಕೊಲೆ­ಯಾದ ರತ್ನ ವ್ಯಾಪಾರಿ ಹರಿಹರ ವರ್ಮರ  ಪರಿಚಯವಿದ್ದ ಆರನೇ ಆರೋಪಿ ಹರಿದಾಸ್‌ ಅವರನ್ನು ಪ್ರಕರಣ­ದಿಂದ ಖುಲಾಸೆ ಮಾಡಿದೆ.

​ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಮಂಗಳವಾರ ಘೋಷಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT