ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್‌್ ಹತ್ಯೆ ಪ್ರಕರಣ ಸುಪ್ರೀಂ ಮೊರೆ ಹೋದ ನಳಿನಿ

Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾ­ವಧಿ ಶಿಕ್ಷೆಗೊಳಪಟ್ಟಿರುವ ಏಳು ಮಂದಿ ಬಿಡು­ಗಡೆಗೆ ಮುನ್ನ  ತಮಿಳು­ನಾಡು ಸರ್ಕಾರವು ಕೇಂದ್ರದ ಅನುಮತಿ ಪಡೆ­ಯಬೇಕೆನ್ನುವ ಕಾನೂನನ್ನು ರದ್ದು ಮಾಡಬೇಕೆಂದು ಕೋರಿ ಎಸ್‌.ನಳಿನಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT