ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರಲ್ಲಿ ನಾಯಕತ್ವ ಶಿಬಿರ

Last Updated 26 ನವೆಂಬರ್ 2014, 20:35 IST
ಅಕ್ಷರ ಗಾತ್ರ

ಬೆಂಗಳೂರು: ಡಿಸೆಂಬರ್ 6 ಮತ್ತು 7ರಂದು ಜನ ಸಂಗ್ರಾಮ ಪರಿಷತ್ ಆಶ್ರಯದಲ್ಲಿ ರಾಣೆಬೆನ್ನೂರಿನಲ್ಲಿ ‘ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ’ ಶಿಬಿರ ಆಯೋಜಿಸಲಾಗಿದೆ.

ಪ್ರಜಾಪ್ರಭುತ್ವ, ಭಾರತ ಮತ್ತು ಕರ್ನಾಟಕದ ಇತಿಹಾಸ,  ಬಂಡಾಯ ಚಳವಳಿಗಳು, ಜಾಗತಿಕ ತಾಪಮಾನ, ಮಾಹಿತಿ ಹಕ್ಕು ಮುಂತಾದ ವಿಷಯಗಳ ಬಗ್ಗೆ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಸೇರಿದಂತೆ  ಅನೇಕರು ಮಾಹಿತಿ ನೀಡಲಿದ್ದಾರೆ.

ವಸತಿ ಮತ್ತು ಊಟದ ಸೌಕರ್ಯ­ವಿದ್ದು,  ಶಿಬಿರ ಶುಲ್ಕ ₨500. ಕೇವಲ 40 ಜನರಿಗೆ ಅವಕಾಶವಿದೆ. ನೋಂದಣಿ ಮತ್ತು ವಿವರಗಳಿಗೆ ಪ್ರಕಾಶ ಹೂಗಾರ ಅವರನ್ನು (ಮೊಬೈಲ್‌: 88671 86343) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT