ಮೋದಿ ಸಂತಾಪ: ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು, ದುರ್ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿದೆಯೇ ಎಂಬುದನ್ನು ಖಚಿತಪಡಿಸಲು ಅವಲೋಕನ ನಡೆಸುವಂತೆ ಸಂಪುಟದ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಪರಿಹಾರ ಘೋಷಣೆ(ನವದೆಹಲಿ ವರದಿ): ಅವಘಡದ ಬಗ್ಗೆ ತನಿಖೆ ಆದೇಶಿಸಿರುವ ರೈಲ್ವೇ ಇಲಾಖೆ, ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದೆ.