ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಚನೆಯ ವರ್ತನೆ ಅಗತ್ಯ

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಆಡಳಿತ ತರಬೇತಿ ಸಂಸ್ಥೆ ಮಹಾ­ನಿರ್ದೇಶಕಿ ವಿ. ರಶ್ಮಿ  ಅವರ ಮೇಲಿನ ದಾಳಿ ಖಂಡನೀಯ. (ಪ್ರ.ವಾ.­ಅ.17).
ಆಡಳಿತಾತ್ಮಕ ಸಮಸ್ಯೆ ಬಂದಾಗ ಕ್ರಮ ಕೈಗೊಳ್ಳು­ವುದು ಯಾವುದೇ ಉನ್ನತ ಅಧಿಕಾ­ರಿಯ ಕರ್ತವ್ಯ. ಗೆಜೆ­ಟೆಡ್‌ ಮ್ಯಾನೇ­ಜರ್‌ ವೆಂಕಟೇಶ್‌ ಆತ್ಮ­ಹತ್ಯೆ ಮಾಡಿ­ಕೊಂಡಿದ್ದೇ ನಿಜ ಆಗಿ­­ದ್ದಲ್ಲಿ ವಿವೇಚನೆ­ಯಿಂದ ವರ್ತಿಸಿ ಸಮಸ್ಯೆ ಪರಿಹರಿಸಿ­ಕೊಳ್ಳಬಹುದಿತ್ತು. 

ತಪ್ಪಿತಸ್ಥರಾಗಿರದಿದ್ದರೆ ಯಾವ ಕಿರು­­ಕುಳಕ್ಕೂ ಅಂಜದೆ ಕಾನೂನು ಹೋರಾಟ ಮಾಡಬಹುದಿತ್ತು. ಆದರೆ ಪ್ರತಿಭಟನೆ ಪ್ರದರ್ಶಿಸುವ ಭರ­ದಲ್ಲಿ ಕೆಲವರು ರಶ್ಮಿ ಅವರ ಮೇಲೆ ಕೈಮಾಡಿದ್ದು ದುರ­ದೃಷ್ಟಕರ.  ಮಹಿಳೆ­ಯರು  ಎಷ್ಟೇ ಉನ್ನತ ಹುದ್ದೆಯಲ್ಲಿ­ರಲಿ ಅವರು ಕೆಲಸ ಮಾಡುವ ಸ್ಥಳ ಸುರ­ಕ್ಷಿತ­ವಲ್ಲ ಎಂಬುದು ಇದರಿಂದ ಸಾಬೀತಾ­­ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT