ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಮಾನವರಿಗೇಕೆ ಜಾತಿ ಚೌಕಟ್ಟು?

Last Updated 15 ಏಪ್ರಿಲ್ 2014, 20:35 IST
ಅಕ್ಷರ ಗಾತ್ರ

ಕುದೂರು (ಮಾಗಡಿ): ಅಂಬೇ­ಡ್ಕರ್, ಬುದ್ಧ, ಬಸವ, ಗಾಂಧಿ , ಅಬ್ದುಲ್ ಕಲಾಂ ಅವರಂತಹ ವ್ಯಕ್ತಿ­ಗಳು ಕೇವಲ ಒಂದು ಧರ್ಮ, ‘ಮಹಾನ್ ಸಾಧಕರಿಗೆ ಜಾತಿಯ ಹಣೆ­­ಪಟ್ಟಿ ಹಾಕುವುದನ್ನು ಬಿಟ್ಟು ಮಹಾನ್ ಸಾಧಕರ ಜೀವನ ಮೌಲ್ಯ­ವನ್ನು ಅನುಸರಿಸುವುದು ಅಗತ್ಯವಿದೆ’ ಎಂದು ಮಹಂತೇಶ್ವರ ವಿದ್ಯಾ­ಸಂಸ್ಥೆಯ ಪ್ರಾಂಶು­­ಪಾಲ ಕಾಂತ-ರಾಜು ಅಭಿ-ಪ್ರಾಯಪಟ್ಟರು.

ಕುದೂರು ಗ್ರಾಮದ ಮಹಂ­ತೇಶ್ವರ ವಿದ್ಯಾ­ಸಂಸ್ಥೆ­ಯಲ್ಲಿ ನಡೆದ ಅಂಬೇಡ್ಕರ್ ಅವರ ಜಯಂತಿ ಆಚರ­ಣೆಯಲ್ಲಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT