‘ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪಕ್ಷ ಬೆಲೆ ಕೊಡುತ್ತದೆ. ಆದರೆ, ತರೂರ್ ಅವರ ‘ಮೋದಿ ಹೊಗಳಿಕೆ’ಯಿಂದ ಪಕ್ಷಕ್ಕೆ ಇರುಸುಮುರುಸಾಗುವುದನ್ನು ತಪ್ಪಿಸಲು ತರೂರ್ ಇದನ್ನು ಕೂಡಲೆ ನಿಲ್ಲಿಸಬೇಕು’ ಎಂದು ಕೇರಳ ಕಾಂಗ್ರೆಸ್ ಘಟಕದ ಮತ್ತೊಬ್ಬ ಉಪಾಧ್ಯಕ್ಷ ಸೂರ್ನಾದ್ ರಾಜಶೇಖರನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.