ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರಕ್ಕೆ 18ರಂದು ಚುನಾವಣಾ ಆಯೋಗ

Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಪ್ರವಾಹದಿಂದ ಭಾರಿ ಜೀವಹಾನಿ ಹಾಗೂ ಆಸ್ತಿ ನಷ್ಟ ಹೊಂದಿದ್ದರೂ, ವಿಧಾನಸಭೆ ಚುನಾ­ವಣೆ ನಡೆಸಬೇಕೆಂಬ ಬೇಡಿಕೆ­­ಯಿಂದ ರಾಜ್ಯದ ಪರಿಸ್ಥಿತಿ ಅವ­ಲೋಕಿ­ಸಲು ಆಯೋಗದ ತಂಡ 18ರಂದು ಶನಿ­ವಾರ ಶ್ರೀನಗರಕ್ಕೆ ಭೇಟಿ ನೀಡಲಿದೆ.

ಮುಖ್ಯ ಚುನಾ­ವಣಾ ಆಯುಕ್ತ ವಿ.ಎಸ್‌ ಸಂಪತ್‌ ಮತ್ತು ಚುನಾ­ವಣಾ ಆಯುಕ್ತರಾದ ಎಚ್‌.ಎಸ್‌.­ಬ್ರಹ್ಮ ಹಾಗೂ ನಸೀಂ ಜೈದಿ ಅವರನ್ನು ಒಳಗೊಂಡ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT