ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಬೋಧನೆ ‘ಸುಪ್ರೀಂ’ ತಡೆ

Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಪ್ರಸಕ್ತ ಶೈಕ್ಷ­ಣಿಕ  ವರ್ಷ ಮುಗಿಯುವ­ವರೆಗೂ  ಕೇಂದ್ರೀಯ ವಿದ್ಯಾಲಯಗಳ 6ರಿಂದ 8ನೇ ತರಗತಿ ಪಠ್ಯದಲ್ಲಿ ಜರ್ಮನ್‌ ಬೋಧನೆಯನ್ನು ಮುಂದುವರಿ­ಸು­ವಂತೆ  ಕೇಂದ್ರ ಸರ್ಕಾರಕ್ಕೆ ಸುಪ್ರೀಂ­ಕೋರ್ಟ್‌ ಸೂಚಿಸಿದೆ.

ಕೇಂದ್ರೀಯ ವಿದ್ಯಾಲಯಗಳಲ್ಲಿ ತೃತೀಯ ಭಾಷೆಯಾಗಿ ಸಂಸ್ಕೃತವನ್ನು ಬೋಧಿಸುವ ಕೇಂದ್ರದ ನಿರ್ಧಾರ ಸೂಕ್ತ­ವಾಗಿಯೇ ಇದೆ. ಆದರೆ ವರ್ಷದ ಮಧ್ಯಾವಧಿಯಲ್ಲಿ ಇದನ್ನು ಕಾರ್ಯಗತಗೊಳಿಸಿದರೆ ವಿದ್ಯಾರ್ಥಿ­ಗಳಿಗೆ ಹೊರೆಯಾಗುತ್ತದೆ. ಆದ್ದ­ರಿಂದ ಮುಂದಿನ ಶೈಕ್ಷಣಿಕ ವರ್ಷ­ದಲ್ಲಿ ಕಾರ್ಯರೂಪಕ್ಕೆ ಬಂದರೆ ಒಳ್ಳೆಯದು ಎಂದೂ ಹೇಳಿದೆ.

‘ನಿಮ್ಮ ತಪ್ಪಿಗೆ ವಿದ್ಯಾರ್ಥಿಗಳನ್ನು ಯಾಕೆ ಶಿಕ್ಷಿಸುತ್ತಿದ್ದೀರಿ’ ಎಂದೂ ಕೋರ್ಟ್‌ ಕೇಂದ್ರವನ್ನು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT