ಹದವಾಯ್ತು ಜಮೀನು: ಮುಂಗಾರಿನ ಹನಿಗಳೊಡನೆ ಕೃಷಿ ಚಟುವಟಿಕೆಗೂ ಚಾಲನೆ ದೊರೆತಿದೆ. ಬಳ್ಳಾರಿ ತಾಲ್ಲೂಕಿನ ಮೋಕಾ ಗ್ರಾಮದಲ್ಲಿ ರೈತರು ಬತ್ತ ನಾಟಿಗಾಗಿ ಜಮೀನನ್ನು ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಕೆಲವೇ ದಿನಗಳಲ್ಲಿ ಕಾಲುವೆಗಳ ಮೂಲಕ ತುಂಗಭದ್ರೆಯ ನೀರು ಹರಿದುಬರುತ್ತದೆ ಎಂಬ ನಿರೀಕ್ಷೆಯಲ್ಲಿ ಬಹುತೇಕ ಕೃಷಿಕರು ಸಿದ್ಧತೆ ನಡೆಸಿದ್ದಾರೆ