ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಗಲ್ಲ, ಹೀಗೆ!

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಎಚ್.ಎಸ್. ಶಿವಪ್ರಕಾಶ್ ತಮ್ಮ ‘ಕನ್ನಡ: ಮನೆ ಉಳಿಸಿ-­ಕೊಂಡೇ ಮಾರು ಗೆಲ್ಲಬೇಕು’ ಎಂಬ ಬರಹದ (ಚರ್ಚೆ, ಪ್ರ.ವಾ; ಡಿ. 4) ಕಡೆಯಲ್ಲಿ ಕೆ.ಎಸ್.ನ. ಅವರ ‘ಕನ್ನಡ  ಮಾಧ್ಯಮ­ವಾಗಲೇಬೇಕು ಕನ್ನಡ ಮಕ್ಕಳಿಗೆ...’ ಎಂಬ ಉಕ್ತಿಯನ್ನು ಉದ್ಧರಿಸಿದ್ದಾರೆ.

ವಾಸ್ತವವಾಗಿ, ಕೆ.ಎಸ್‌.ನ. ಹೇಳಿರುವುದು ಹೀಗೆ: ‘ಕನ್ನಡ ಮಾಧ್ಯಮವಾಗಲಿ ಮೊದಲು ಕನ್ನಡ ಕವಿಗಳಿಗೆ!’ (ಸಂಸ್ಕೃತ ಭೂಯಿಷ್ಠವಾಗಿ ಬರೆಯುವ ಕವಿಗಳನ್ನು ಕುರಿತ ವಿಡಂಬನವದು).
–ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT