ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಖಿಲೇಶ್‌ ಹೇಳಿಕೆ: ಅತ್ಯಾಚಾರಿಗಳಿಗೆ ಕುಮ್ಮಕ್ಕು’

Last Updated 31 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎದೆ ಝಲ್ಲೆನೆಸುವಂತಹ ಅತ್ಯಾಚಾರ ಘಟನೆಗಳಿಗೆ ಸಂಬಂಧಿಸಿದಂತೆ ಮುಲಾಯಂ ಸಿಂಗ್‌ ಯಾದವ್‌ ಮತ್ತು ಅಖಿಲೇಶ್‌ ಯಾದವ್‌ ಅವರ ಪ್ರತಿಕ್ರಿಯೆಗಳು ಅತ್ಯಾಚಾರಿ­ಗಳಿಗೆ ಕುಮ್ಮಕ್ಕು ನೀಡುವಂತಿವೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹರಿಹಾಯ್ದಿದ್ದಾರೆ.

ಅತ್ಯಾಚಾರ– ಕೊಲೆ ಹಿನ್ನೆಲೆ­ಯಲ್ಲಿ ಮುಖ್ಯ­ಮಂತ್ರಿ ಅಖಿಲೇಶ್‌ ಅವರನ್ನು ಪತ್ರಕರ್ತರೊಬ್ಬರು ಶುಕ್ರವಾರ ಪ್ರಶ್ನಿಸಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿ ಇಷ್ಟೊಂದು ಹದಗೆಟ್ಟಿದೆಯಲ್ಲ’ ಎಂದು ಕೇಳಿದ್ದರು. ಇದಕ್ಕೆ ಪ್ರತಿ­ಕ್ರಿಯಿಸಿದ ಅಖಿಲೇಶ್‌, ‘ವೈಯಕ್ತಿಕ­ವಾಗಿ ನಿಮಗೆ ಯಾವುದೇ ಅಪಾಯ ಎದುರಾಗಿ­ಲ್ಲವಲ್ಲ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT