ಬೆಂಗಳೂರು: ಇಪ್ಪತ್ನಾಲ್ಕು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.
*ಇತೇಶ್ಮುಲ್ ಹಕ್– ಮುಖ್ಯ ಗೆಜಿಟಿಯರ್, ಗೆಜೆಟಿಯರ್ ಇಲಾಖೆ, ಬೆಂಗಳೂರು.
*ರವಿಕುಮಾರ್– ವ್ಯವಸ್ಥಾಪಕರು, ಕೆಯುಐಡಿಎಫ್ಸಿ, ಬೆಂಗಳೂರು.
*ಕೆ.ಶ್ರೀನಿವಾಸ– ವಿಶೇಷ ಜಿಲ್ಲಾಧಿಕಾರಿ, ಭೂಸ್ವಾಧೀನ, ಬಿಡಿಎ.
*ಕೆ.ಎಂ.ಜಾನಕಿ– ಜಂಟಿ ನಿರ್ದೇಶಕಿ, (ಆಡಳಿತ), ತೋಟಗಾರಿಕೆ ಇಲಾಖೆ.
*ಎನ್.ಚಂದ್ರಶೇಖರ್– ಜಂಟಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು.
*ಎಸ್.ಸಿ.ಸೋಮಶೇಖರ್– ಹೆಚ್ಚುವರಿ ಜಿಲ್ಲಾಧಿಕಾರಿ, ಗದಗ.
*ಲಿಂಗಮೂರ್ತಿ– ಉಪ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ.
*ಪದ್ಮಾ ಬಸವಂತಪ್ಪ– ಹೆಚ್ಚುವರಿ ಜಿಲ್ಲಾಧಿಕಾರಿ, ರಾಯಚೂರು.
*ಪ್ರಕಾಶ್ ಜಿ.ಟಿ.ನಿಟ್ಟಾಳಿ– ಆಯುಕ್ತರು, ಬೆಳಗಾವಿ ಮಹಾನಗರ ಪಾಲಿಕೆ.
*ಎನ್.ಆರ್.ನಾಗರಾಜು– ಉಪ ನಿರ್ದೇಶಕರು, ಪೌರಾಡಳಿತ ಸುಧಾರಣಾ ಕೋಶ, ಪೌರಾಡಳಿತ ಇಲಾಖೆ, ಬೆಂಗಳೂರು.
*ಹರ್ಷ ಎಸ್.ಶೆಟ್ಟಿ– ಉಪ ಆಯುಕ್ತರು, ಕಂದಾಯ, ವಿಜಾಪುರ ಮಹಾನಗರ ಪಾಲಿಕೆ.
*ಸೌಜನ್ಯ– ವಿಶೇಷ ಭೂಸ್ವಾಧೀನಾಧಿಕಾರಿ, ಬಿಬಿಎಂಪಿ.
*ಡಾ.ಎಂ.ಎಸ್. ರಾಜೇಂದ್ರ ಪ್ರಸಾದ್– ಉಪ ವಿಭಾಗಾಧಿಕಾರಿ, ರಾಮನಗರ.
*ಎ.ಸಿ.ರೇಣುಕಾ ಪ್ರಸಾದ್– ವಿಶೇಷ ಅಧಿಕಾರಿ, ಕುಮಾರಕೃಪಾ ಅತಿಥಿಗೃಹ, ಬೆಂಗಳೂರು.
*ಮಥಾಯಿ– ಆಯುಕ್ತರು, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ.
*ಡಾ.ಎಸ್.ಆಶಾ– ಆಡಳಿತಾಧಿ ಕಾರಿ, ನೆಫ್ರೋ– ಯೂರಾಲಜಿ ಸಂಸ್ಥೆ, ಬೆಂಗಳೂರು.
*ಆರ್.ಸುಮಾ– ಸಹಾಯಕ ಆಯುಕ್ತರು, ಬಿಎಂಆರ್ಡಿಎ, ಬೆಂಗಳೂರು.
*ಎಚ್.ಎಲ್.ನಾಗರಾಜು– ಉಪ ವಿಭಾಗಾಧಿಕಾರಿ, ಪಾಂಡವಪುರ.
*ಬಿ.ವಾಣಿ– ಮುಖ್ಯ ಆಡಳಿತಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
*ಬಿ.ಟಿ.ಕುಮಾರಸ್ವಾಮಿ– ವಿಶೇಷ ಭೂಸ್ವಾಧೀನಾಧಿಕಾರಿ, ತುಮಕೂರು– ರಾಯದುರ್ಗ ಮತ್ತು ತುಮಕೂರು– ದಾವಣಗೆರೆ ರೈಲ್ವೆ ಯೋಜನೆಗಳು.
*ಆರ್.ಎಲ್.ವಿದ್ಯಾವತಿ–ಪ್ರಾಂಶುಪಾಲರು, ಜಿಲ್ಲಾ ತರಬೇತಿ ಸಂಸ್ಥೆ, ಬೀದರ್.
*ಎಂ.ಜೆ.ರೂಪಾ– ವಲಯ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ.
*ಇ.ವಿಜಯಾ– ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ನಗರ ಜಿಲ್ಲೆ.
*ಭಾಗ್ಯಲಕ್ಷ್ಮಿ– ಪ್ರಧಾನ ವ್ಯವಸ್ಥಾಪಕರು, ವಾಲ್ಮೀಕಿ ಅಭಿವೃದ್ಧಿ ನಿಗಮ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.