ಅದಕ್ಕೂ ಹೆಚ್ಚಾಗಿ ಮೂರು ಸದಸ್ಯರ ಸಾಂವಿಧಾನಿಕ ಸಂಸ್ಥೆಯಲ್ಲಿ ಉಳಿದಿರುವ ಏಕೈಕ ಸದಸ್ಯ ಜೈದಿ. ಏಕೆಂದರೆ, ಸಿಇಸಿ ಆಗಿದ್ದ ವಿ.ಎಸ್.ಸಂಪತ್ ಅವರ ನಿವೃತ್ತಿದಾಗಿನಿಂದ ಅವರ ಬದಲಾಗಿ ಯಾರನ್ನೂ ಈವರೆಗೂ ನೇಮಿಸಿಲ್ಲ. ಅವರ ಹುದ್ದೆಗೆ ಹರಿಶಂಕರ್ ಬ್ರಹ್ಮ ಅವರು ನೇಮಕವಾಗಿದ್ದರೂ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಾಗಿರಲಿಲ್ಲ; ಎರಡೇ ಉಳಿದಿತ್ತು. ಇದೀಗ ಬ್ರಹ್ಮ ಅವರು ನಿವೃತ್ತಿಯಾಗುತ್ತಿರುವುದರಿಂದ ಜೈದಿ ಒಬ್ಬರು ಮಾತ್ರವೇ ಅಲ್ಲಿ ಉಳಿದಿರುವ ಸದಸ್ಯ.