ಬೆಂಗಳೂರು: ಖ್ಯಾತ ಸಾರಂಗಿ ವಾದಕ ಪಂಡಿತ್ ರಾಮನಾರಾಯಣ ಅವರನ್ನು 2013ನೇ ಸಾಲಿನ ಟಿ. ಚೌಡಯ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ..
ಈ ಪ್ರಶಸ್ತಿಯು ರೂ. 5 ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ರಾಮ ನಾರಾಯಣ ಅವರು ರಾಜಸ್ತಾನದ ಉದಯಪುರ ಮೂಲದವರು. ಈಗ ಅವರು ಮುಂಬೈನಲ್ಲಿ ನೆಲೆಸಿದ್ದಾರೆ.