ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಗಲ್ಲುಗಳ ಬಗ್ಗೆ ಮಾಹಿತಿ ನೀಡಿ

ಅಕ್ಷರ ಗಾತ್ರ

ಕರ್ನಾಟಕದ ವೀರಗಲ್ಲುಗಳ ಬಗ್ಗೆ ಡಾ.ಎಂ. ಚಿದಾನಂದಮೂರ್ತಿ ಅವರ ಮಾರ್ಗ­­­­­ದ­ರ್ಶ­ನದಲ್ಲಿ ಅಧ್ಯಯನ ಮಾಡಿ,  ನನ್ನ ಅಧ್ಯ­ಯ­ನ­­ವನ್ನು 1983ರಲ್ಲಿ ಕನ್ನಡ ಸಾಹಿತ್ಯ ಪರಿ­ಷ­ತ್ತಿನ ವತಿಯಿಂದ ಪ್ರಕಟಿಸಿದ್ದೆ. ಈಗ ಅದನ್ನು ಮರು­ಮುದ್ರಣ ಮಾಡಲು ಉದ್ದೇಶಿ­ಸಿ­ದ್ದೇನೆ.

ನನ್ನ ನಿಬಂಧ­ವನ್ನು ಓದಿರುವ ಸಂಶೋಧಕರೂ,  ಅಧ್ಯಯನಾಸ­ಕ್ತರೂ ನನ್ನ ಪುಸ್ತಕ­ದೊಳಗೆ ಲೋಪದೋಷ­ಗಳನ್ನು ಕಂಡಿ­ದ್ದರೆ, ಅವುಗ­ಳನ್ನು ಈ ಸಂದರ್ಭ­ದಲ್ಲಿ ನನ್ನ ಗಮ­ನಕ್ಕೆ ತಂದರೆ ಸರಿಪಡಿಸಿ­ಕೊಳ್ಳು­ತ್ತೇನೆ. ಹೊಸ ಅಂಶ­ಗಳನ್ನು ತಿಳಿಸಬೇಕೆಂದು ಅನ್ನಿಸಿದರೆ ಈ ನನ್ನ ವಿಳಾಸಕ್ಕೆ ಪತ್ರಮುಖೇನ ತಿಳಿಸಬೇಕೆಂದು ಕೋರುತ್ತೇನೆ.  ವಿಳಾಸ: ಡಾ.ಆರ್‌. ಶೇಷಶಾಸ್ತ್ರಿ, 13–2–64, ಶ್ರೀನಿವಾಸ­ನಗರ, ಅನಂತ­­­ಪುರಂ-­– 515001, ಆಂಧ್ರ­ಪ್ರದೇಶ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT