ರಂಗಸ್ಥಳದ ‘ಗುರಿಕಾರ’ ದಾಸಪ್ಪ ರೈ
ತುಳು ಯಕ್ಷಗಾನಪ್ರಿಯರು ಎಂದಿಗೂ ಮರೆಯಲಾರದ ಪ್ರಸಂಗ ಕಾಡಮಲ್ಲಿಗೆ. ಈ ಪ್ರಸಂಗದ ‘ಮೈಂದಾ ಗುರಿಕಾರ’ನ ಪಾತ್ರವು ಹಿರಿಯ ತಲೆಮಾರಿನವರ ಕಣ್ಣಮುಂದೆ ಈಗಲೂ ಕುಣಿಯುವಷ್ಟು ಪ್ರಭಾವಶಾಲಿಯಾದುದು. ಈ ಪಾತ್ರಕ್ಕೆ ಜೀವತುಂಬುತ್ತಿದ್ದುದು ದಾಸಪ್ಪ ರೈ. ಶಾಲೆಯಲ್ಲಿ ಹೆಚ್ಚೇನೂ ಕಲಿಯದೆಯೂ ಯಕ್ಷಗಾನವೆಂಬ ‘ಪಂಡಿತರ ಕಲೆ’ಯ ರಂಗಸ್ಥಳದಲ್ಲಿ ಸುಮಾರು ನಾಲ್ಕೈದು ದಶಕಗಳ ಕಾಲ ಮೆರೆದವರು ದಾಸಪ್ಪ ರೈ.Last Updated 1 ಫೆಬ್ರುವರಿ 2014, 9:59 IST