ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಕೃಷ್ಣ ಹೊಸಂಗಡಿ

ಸಂಪರ್ಕ:
ADVERTISEMENT

ದ್ರಾವಿಡದ ಕಾವ್ಯಜ್ಯೋತಿ

ದ್ರಾವಿಡ ಭಾಷೆಗಳ ‘ಕಾವ್ಯ ಕನ್ನಿಕೆ’ಯರೆಲ್ಲ ದೀಪಾವಳಿ ನೆಪದಲ್ಲಿ ಜ್ಯೋತ್ಯಮ್ಮರಾಗಿ ಕನ್ಯಾಕುಮಾರಿಯ ಕಡಲ ತೀರದಲ್ಲಿ ಕಾವ್ಯದ ಸಾಲುದೀಪಗಳನ್ನು ಬೆಳಗಿದರು. ಎಲ್ಲರೂ ತಮ್ಮ ತಮ್ಮಲ್ಲೇ ವಣಕ್ಕಂ, ನಮಸ್ಕಾರಮು, ನಮಸ್ಕಾರ, ನಮಸ್ಕಾರೋ, ನಮಸ್ಕಾರಂಗಳನ್ನು ಮಾಡಿಕೊಂಡಲ್ಲಿಗೆ ಕಾವ್ಯ ಜ್ಯೋತ್ಯಮ್ಮಗಳ ಕಣ್ಣ ಕೃಷ್ಣಮಣಿಗಳಲ್ಲೇ ಭರತನಾಟ್ಯ, ಕೂಚುಪ್ಪುಡಿ, ಸುಗ್ಗಿಕುಣಿತ, ಪಿಲಿಕುಣಿತ, ತಿರುವಾದಿರಗಳ ನರ್ತನಗಳಾದವು...
Last Updated 14 ನವೆಂಬರ್ 2020, 19:30 IST
ದ್ರಾವಿಡದ ಕಾವ್ಯಜ್ಯೋತಿ

ಕಿಕೀ ದೊಮಾಬುದ್ಧಿ-ಭಾವಗಳ ಸಂಗಮ

ಜಾನಪದದ ಭಾವಲೋಕ ಮತ್ತು ಸಂಶೋಧನೆಯ ಬೌದ್ಧಿಕ ಲೋಕಗಳ ಎರಕ ಈಕೆ; ಮಾಡೆಲಿಂಗ್‌ನ ಗ್ಲಾಮರ್, ರಿಸರ್ಚ್‌ನ ಗ್ರಾಮರ್ ಎರಡರ ಮೇಳೈಕೆ. ಸಿಕ್ಕಿಂನ ಗುಡ್ಡಗಾಡಿನ ಸ್ಥಳೀಯತೆಯನ್ನೂ, ಎಸ್ತೋನಿಯಾದ ಜಾಗತಿಕತೆಯನ್ನೂ ಒಳಗೊಂಡ ಈಕೆ ಕಿಕೀ ದೊಮಾ ಭುಟಿಯಾ.
Last Updated 15 ಮೇ 2019, 19:46 IST
ಕಿಕೀ ದೊಮಾಬುದ್ಧಿ-ಭಾವಗಳ ಸಂಗಮ

ಆಹಾ ಚಹಾ...

ಚಹಾ ಬೆಳಗು ಬೈಗುಗಳ ಪೇಯ ಮಾತ್ರ ಅಲ್ಲ, ಅದೊಂದು ಉಲ್ಲಾಸ ಮಂತ್ರ. ತುಕ್ಕು ಹಿಡಿದ ಮನಸ್ಸನ್ನು ಸಾಣೆಗೊಳಿಸುವ ತಂತ್ರ. ಚಹಾ ಎಂದರೆ ಸೂಫಿಗಳ ಸಾಕಿಯ ಮೋಹ; ಜಪಾನಿಯರಿಗೆ ಪರಂಪರೆಯ ದಾಹ; ಆತಿಥ್ಯದ ಅಮಿತಾನುಭೂತಿ; ಚೀನಿಯರಿಗೆ ಔಷಧವೆಂಬ ಅನುಪ್ರೀತಿ. ಚಹಾ ಪಾನ ಬೌದ್ಧರಿಗೆ ಒಂದು ಧ್ಯಾನ. ಬ್ರಿಟಿಷರಿಗೆ ಮಾನ- ಸಮ್ಮಾನ.
Last Updated 22 ಸೆಪ್ಟೆಂಬರ್ 2018, 20:23 IST
ಆಹಾ ಚಹಾ...

ವಿಶ್ವವಿದ್ಯಾಲಯದ ಸ್ವಾಯತ್ತ ಸುತ್ತಮುತ್ತ ವಿಶೇಷ ಸ್ಥಾನಮಾನ ಸಾಕೆ ಶ್ರೇಷ್ಠತೆಯ ಕನಸು ಬೇಕೆ?

ಅಧ್ಯಾಪಕರ ಬೋಧನಾ ಕ್ರಮ, ಹೊಸ ಸಂಶೋಧನೆ, ಸಂಯೋಜಿಸುವ ಕಾರ್ಯಕ್ರಮಗಳ ವೈವಿಧ್ಯ, ಪುಸ್ತಕಗಳ ಗುಣಮಟ್ಟದ ಕಾರಣದಿಂದ ವಿಶ್ವವಿದ್ಯಾಲಯವೊಂದು ಜನರಿಗೆ ಹತ್ತಿರವಾಗುತ್ತದೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾಲಯಗಳು ಕನ್ನಡವನ್ನು ವಿಶ್ವಪ್ರಜ್ಞೆಯಾಗಿಸುವ ಕೆಲಸದಲ್ಲಿ ಹಿನ್ನಡೆ ಕಂಡಿವೆ ಎನಿಸುತ್ತಿದೆ.
Last Updated 10 ಡಿಸೆಂಬರ್ 2017, 9:50 IST
ವಿಶ್ವವಿದ್ಯಾಲಯದ ಸ್ವಾಯತ್ತ ಸುತ್ತಮುತ್ತ ವಿಶೇಷ ಸ್ಥಾನಮಾನ ಸಾಕೆ ಶ್ರೇಷ್ಠತೆಯ ಕನಸು ಬೇಕೆ?

‘ಸುಳ್ಳು ನಗರ’ದಲ್ಲೊಂದು ಸುತ್ತು

ಒಂದು ನಗರವನ್ನು ಕವಿ–ಕಾವ್ಯದ ಹಿನ್ನೆಲೆಯಲ್ಲಿ ಪರಿಚಯ ಮಾಡಿಕೊಳ್ಳಲು ಹೊರಟರೆ ಹೇಗೆ? ಎಲಿಯಟ್‌ನ ಹಿನ್ನೆಲೆಯಲ್ಲಿ ಲಂಡನ್‌ ನಗರವನ್ನು ಪರಿಚಯಿಸಿಕೊಳ್ಳಲು ಹೊರಟ ವಿಶಿಷ್ಟ ಬರಹ ಇದು. ಲಂಡನ್ ವಿಶ್ವವಿದ್ಯಾಲಯದಲ್ಲಿ ನಡೆದ ‘ಟಿ.ಎಸ್. ಎಲಿಯಟ್ ಇಂಟರ್‌ನ್ಯಾಷನಲ್ ಸಮ್ಮರ್ ಸ್ಕೂಲ್‌’ನಲ್ಲಿ (2014 ಜುಲೈನಲ್ಲಿ) ಭಾಗವಹಿಸಿದ್ದ ಬಾಲಕೃಷ್ಣ ಹೊಸಂಗಡಿ ಅಲ್ಲಿನ ತಮ್ಮ ಅನುಭವಗಳನ್ನು ಟಿಪ್ಪಣಿಗಳಾಗಿ ದಾಖಲಿಸಿದ್ದಾರೆ.
Last Updated 28 ಮೇ 2016, 19:30 IST
‘ಸುಳ್ಳು ನಗರ’ದಲ್ಲೊಂದು ಸುತ್ತು
ADVERTISEMENT
ADVERTISEMENT
ADVERTISEMENT
ADVERTISEMENT