ಭಾಷೆ ನೆಲೆಯಲ್ಲಿ ನೋಡುವುದು ಬೇಡ
ಬೆಂಗಳೂರಿನಲ್ಲಿ ಮಣಿಪುರ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ (ಪ್ರ.ವಾ., ಅ.16) ನನ್ನ ಪ್ರತಿಕ್ರಿಯೆ. ಭಾರತದ ಈಶಾನ್ಯ ರಾಜ್ಯಗಳು ಒಂದು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಅಲ್ಲಿನ ನಾಗರಿಕರು ರಾಷ್ಟ್ರೀಯ ಮುಖ್ಯವಾಹಿನಿಯಿಂದ ದೂರವಿರುವುದರಲ್ಲಿ ಸರ್ಕಾರ ಹಾಗೂ ಸಾರ್ವಜನಿಕರ ನೇರ ಜವಾಬ್ದಾರಿ ಇದೆ.Last Updated 21 ಅಕ್ಟೋಬರ್ 2014, 19:30 IST