ಕಲಿಕೆ ಆಗಬೇಕು ವಿದ್ಯಾರ್ಥಿಕೇಂದ್ರಿತ
ಇಂದು ನಮ್ಮ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಯ ದೃಷ್ಟಿಕೋನಕ್ಕೆ ಅವಕಾಶ ಕಡಿಮೆ. ಆದರೆ ಶಿಕ್ಷಣ ಪದ್ಧತಿಯು ಯಶಸ್ವಿಯಾಗಬೇಕಾದರೆ ಅದು ವಿದ್ಯಾರ್ಥಿಕೇಂದ್ರಿತ ಆಗಬೇಕು. ವಿದ್ಯಾರ್ಥಿಯಲ್ಲಿ ಕಲಿಕೆಯನ್ನು ಉತ್ತೇಜಿಸುವಂಥ ವಾತಾವರಣವವನ್ನು ವಿದ್ಯಾಸಂಸ್ಥೆಗಳು ಒದಗಿಸಬೇಕಿದೆ. ಕಲಿಕೆಗೂ ವಿದ್ಯಾರ್ಥಿಗೂ ನಡುವೆ ಸೇತುವೆಯಂತೆ ಇರಬೇಕಾದವನೇ ಶಿಕ್ಷಕ.Last Updated 19 ನವೆಂಬರ್ 2017, 19:30 IST