ಕಲಿಕೆಯ ಬೀಜಗಳ ಬಿತ್ತಿದ ಶಿಕ್ಷಣ ಕೃಷಿಕ ಗಂಗಾಧರಯ್ಯ
ಸಮಾಜದ ಕಟ್ಟ ಕಡೆಯವರಿಗೂ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಎಚ್.ಎಂ. ಗಂಗಾಧರಯ್ಯ ಆರಂಭಿಸಿದ ‘ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಇಂದು ನಾಡಿನ ವಿವಿಧ ಭಾಗಗಳಲ್ಲಿ ತನ್ನ ಕವಲುಗಳನ್ನು ಹರಡಿಕೊಂಡಿದೆ. ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಯನ್ನು ಹಂಬಲಿಸಿದ ಹಾಗೂ ‘ಶಿಕ್ಷಣ ಭೀಷ್ಮ’ ಎಂದು ಪ್ರಸಿದ್ಧರಾದ ಗಂಗಾಧರಯ್ಯ ಅವರ ಜನ್ಮಶತಾಬ್ದಿ ವರ್ಷ ಇದು.Last Updated 25 ಏಪ್ರಿಲ್ 2015, 19:30 IST