ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು?
ಭಾರತದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಡಿಸೆಂಬರ್ 16ರ ಕರಾಳ ರಾತ್ರಿಯ ನಿರ್ಭಯಾ ಪ್ರಕರಣ ನಡೆದು ನಾಲ್ಕು ವರ್ಷಗಳೇ ಕಳೆಯುತ್ತಿವೆ. ದೇಶಾದ್ಯಂತ ಹೋರಾಟದ ಬಾಗಿಲುಗಳನ್ನು ತೆರೆಸಿತು ಈ ಪ್ರಕರಣ. ಅಪರಾಧಿಗಳಿಗೆ ಗಲ್ಲುಶಿಕ್ಷೆಯ ಪ್ರಕಟಣೆಯಾದರೂ ಇನ್ನೂ ಶಿಕ್ಷೆ ಜಾರಿಯಾಗಿಲ್ಲ. ಜೊತೆಗೆ ಬಾಲಪರಾಧಿ ಎಂದು ಒಬ್ಬನನ್ನು ಬಿಡುಗಡೆಯೂ ಮಾಡಲಾಗಿದೆ.Last Updated 2 ಡಿಸೆಂಬರ್ 2016, 19:30 IST