ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದ್ರ ಬಾಬು

ಸಂಪರ್ಕ:
ADVERTISEMENT

ಪರದೆ ಮರೆಯ ಗಂಧರ್ವ

ಗೋಪಾಲ ವಾಜಪೇಯಿ ಅವರು ಬರೆದ ಸಾಹಿತ್ಯ ಕೃತಿಗಳು ಹಾಗೂ ಸಿನಿಮಾ ಹಾಡುಗಳು ಹೆಚ್ಚೇನೂ ಇಲ್ಲ. ಅವರು ಕಡಿಮೆ ಬರೆದರು ಎನ್ನುವುದಕ್ಕಿಂತಲೂ ಅವರನ್ನು ನಮ್ಮ ‘ಕಲಾವ್ಯವಸ್ಥೆ’ ಬಳಸಿಕೊಂಡಿದ್ದು ಕಡಿಮೆ ಎನ್ನುವುದೇ ಹೆಚ್ಚು ಸರಿ. ಹೀಗೆ, ಕಡಿಮೆ ಬರೆದೂ ವಾಜಪೇಯಿ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ರೂಪಿಸಿಕೊಂಡಿದ್ದರು. ಅದಕ್ಕೆ ಕಾರಣ ಅವರ ಬರಹ ಹಾಗೂ ಅಂತಃಕರಣ ಎರಡಕ್ಕೂ ಹೆಚ್ಚು ವ್ಯತ್ಯಾಸ ಇಲ್ಲದಿದ್ದುದು. ‘ಸಂತೆಯಲ್ಲಿ ನಿಂತ ಕಬೀರ’ ಅವರು ಸಾಹಿತ್ಯ ರಚಿಸಿದ ಇತ್ತೀಚಿನ ಸಿನಿಮಾ. ಈ ಚಿತ್ರದ ನಿರ್ದೇಶಕ ಇಂದ್ರ ಬಾಬು ಅವರು ಗೋಪಾಲ ವಾಜಪೇಯಿ ಅವರ ವ್ಯಕ್ತಿತ್ವ ಹಾಗೂ ಸಾಧನೆಯನ್ನು ಇಲ್ಲಿ ಚಿತ್ರಿಸಿದ್ದಾರೆ.
Last Updated 25 ಸೆಪ್ಟೆಂಬರ್ 2016, 8:48 IST
ಪರದೆ ಮರೆಯ ಗಂಧರ್ವ
ADVERTISEMENT
ADVERTISEMENT
ADVERTISEMENT
ADVERTISEMENT