ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗರಾಜ ವಸ್ತಾರೆ

ಸಂಪರ್ಕ:
ADVERTISEMENT

ಹೊಸ ನಿರೂಪದತ್ತ...

ಇದೇನು ಇಡೀ ಮನುಕುಲಕ್ಕೇ ಬಂದೊದಗಿರುವ ಕುತ್ತೇ? ವಿಪತ್ತೇ? ತಾನಲ್ಲದೆ ಇನ್ನೊಂದಿಲ್ಲವೆಂಬ ವಿಪ್ಲವವೇ? ದೇವರೇ... ನೋಡುನೋಡುತ್ತಲೇ ಈ ಜಗತ್ತಿಗೆ ಏನಾಗಿಹೋಯಿತು? ಕಣ್ಣೊಳಗಿನ ಪಿಸುರು ಹೆಕ್ಕುವಂತಿಲ್ಲ. ಮೂಗೊಳಗೆ ಬೆರಳು ತಿರುಪುವಂತಿಲ್ಲ. ಎಂಜಿಲಿಗೇನೂ ತಾಕುವಂತಿಲ್ಲ!
Last Updated 5 ಏಪ್ರಿಲ್ 2020, 0:04 IST
ಹೊಸ ನಿರೂಪದತ್ತ...

ಗಗನಚುಂಬಿ ಸ್ಲಮ್ಮು!

ಹಾಂಗ್‌ಕಾಂಗ್‌
Last Updated 23 ಜೂನ್ 2019, 6:49 IST
ಗಗನಚುಂಬಿ ಸ್ಲಮ್ಮು!

ಕನ್ನಡ: ನಿರ್ಗುಣ ಕಾಗುಣಿತ

‘ಶಾಪ್’ಗಳೆಲ್ಲ ‘ಶಾಪ’ಗಳಾಗುವ ಪರಿಗೆ ಹೌಹಾರಿದ್ದ ನಾನು, ಈ ಮಂದಿಗೆ ಕನ್ನಡದ ಕಾಗುಣಿತವೇ ಗೊತ್ತಿಲ್ಲವೇ... ಎಂದೆಲ್ಲ ಶಾಪವೆರಚಿದ್ದೆ!
Last Updated 17 ನವೆಂಬರ್ 2018, 19:30 IST
ಕನ್ನಡ: ನಿರ್ಗುಣ ಕಾಗುಣಿತ

ಮಿತ್ಥೊಂದರ ಸುತ್ತ...

ಸುಮ್ಮನೆ ಬೆರಳು ಸೋಕಿದ್ದಕ್ಕೆಲ್ಲ, ಮೈಯಲ್ಲೆಲ್ಲ ಉರಿಮಿಂಚು ಸಂಚರಿಸಿದಂತಾಗಿ ಹಬ್ಬಿಹೋಯಿತು. ಗಣ ಬಂದ ಮಂದಿಯ ಹಾಗೆ, ಕೆಂಬೊಕ್ಕೆಗಳು ತಾರಾಡಿದವು. ತತ್ತ್ವನನ್ನೂ ಹಾರಾಡಿಸಿದವು. ನೋಡುನೋಡುತ್ತಲೇ, ಜ್ವಾಲೆಯ ಸುತ್ತಲಿನ ಪ್ರಭೆಯ ಹಾಗೆ- ನೆರಳ ಸುತ್ತಲಿನ ಮಬ್ಬಿನ ಹಾಗೆ- ತಂತಮ್ಮ ಕೆಂಡದಂತಹ ಉರಿಗೆಂಪಿನ ಸುತ್ತ ನಸುಗೆಂಪಿನ ಮತ್ತೊಂದು ವಲಯವನ್ನು ಸೃಜಿಸಿ, ಥೇಟು, ಮುಂಬೆಳಗಿನ ಸೂರ್ಯದ ಹಾಗೆ ಅರಳಿಬಿಟ್ಟವು!
Last Updated 13 ಜೂನ್ 2018, 10:09 IST
ಮಿತ್ಥೊಂದರ ಸುತ್ತ...

ಮಿತ್ಥೊಂದರ ಸುತ್ತ...

ಸುಮ್ಮನೆ ಬೆರಳು ಸೋಕಿದ್ದಕ್ಕೆಲ್ಲ, ಮೈಯಲ್ಲೆಲ್ಲ ಉರಿಮಿಂಚು ಸಂಚರಿಸಿದಂತಾಗಿ ಹಬ್ಬಿಹೋಯಿತು. ಗಣ ಬಂದ ಮಂದಿಯ ಹಾಗೆ, ಕೆಂಬೊಕ್ಕೆಗಳು ತಾರಾಡಿದವು. ತತ್ತ್ವನನ್ನೂ ಹಾರಾಡಿಸಿದವು. ನೋಡುನೋಡುತ್ತಲೇ, ಜ್ವಾಲೆಯ ಸುತ್ತಲಿನ ಪ್ರಭೆಯ ಹಾಗೆ- ನೆರಳ ಸುತ್ತಲಿನ ಮಬ್ಬಿನ ಹಾಗೆ- ತಂತಮ್ಮ ಕೆಂಡದಂತಹ ಉರಿಗೆಂಪಿನ ಸುತ್ತ ನಸುಗೆಂಪಿನ ಮತ್ತೊಂದು ವಲಯವನ್ನು ಸೃಜಿಸಿ, ಥೇಟು, ಮುಂಬೆಳಗಿನ ಸೂರ್ಯದ ಹಾಗೆ ಅರಳಿಬಿಟ್ಟವು!
Last Updated 9 ಜೂನ್ 2018, 19:30 IST
ಮಿತ್ಥೊಂದರ ಸುತ್ತ...

ವಾಸ್ತುಶಿಲ್ಪದ ದ್ರೋಣ ‘ದೋಷಿ’

ಬಿ.ವಿ. ದೋಷಿ ಎಂದು ‘ಹ್ರಸ್ವ’ಸ್ಥವಾಗಿ, ‘ದೋಷಿ’ ಎಂದು ಮತ್ತೂ ಮೊಟಕಾಗಿ, ವಾಸ್ತುಶಿಲ್ಪಿಗಳ ಮಾತಿನಲ್ಲೂ ಮನಸ್ಸಿನಲ್ಲೂ ನೆಲೆಸಿರುವ ಬಾಲಕೃಷ್ಣ ವಿಠಲದಾಸರಿಗೆ ಮೊನ್ನೆ ಬುಧವಾರ, ವಾಸ್ತುಶಿಲ್ಪದ ‘ನೊಬೆಲ್’ ಎಂದೇ ಹೆಸರಾಗಿರುವ ‘ಪ್ರಿಟ್ಸ್ಕರ್ ಪ್ರಶಸ್ತಿ’ (Pritzker Prize) ಲಭಿಸಿದೆ. ಇದು ನಮ್ಮ ದೇಶಕ್ಕೆ, ಜಗತ್ತಿನ ವಾಸ್ತುಶಿಲ್ಪದ ಮುಖೇನ ಸಂದ ಮೊಟ್ಟ ಮೊದಲ ಪ್ರತಿಷ್ಠಿತ ಪುರಸ್ಕಾರ.
Last Updated 10 ಮಾರ್ಚ್ 2018, 19:30 IST
ವಾಸ್ತುಶಿಲ್ಪದ ದ್ರೋಣ ‘ದೋಷಿ’

ಪರೋಕ್ಷ

ಏಬಿ ಮಹಾಮಹಾಸತ್ಯಸಂಧ. ಭಾರೀಭಾರೀಸತ್ಯವಂತ. ಮಾತು ತಪ್ಪುವುದೇ ನಿಯತಿಯಂತಾಗಿರುವ, ಈ ಕೆಟ್ಟ ದಿಟ್ಟನೆ ಕಲಿಗಾಲದಲ್ಲೂ- ತಾನೊಬ್ಬನೆ ದಿಟದ ಆಸಾಮಿಯೆಂಬಂತೆ, ಸದಾ ಸರ್ವದಾ ಸತ್ಯವನ್ನಾಡುತ್ತಾನೆ. ಸತ್ಯವೇ ತನ್ನ ಧಾತುವೆಂತಲೂ ಬೀಗಿಕೊಳ್ಳುತ್ತಾನೆ. ‘ಟ್ರೂಥ್ ಶಲ್ ಪ್ರಿವೇಲ್, ಸರ್... ದಟ್ಸ್ ಮೈ ಯೂಎಸ್ಪೀ...’ ಎಂದು, ತನ್ನ ಸೊಟ್ಟ ಹಲ್ಲುಗಳ ನಡುವೆ...
Last Updated 17 ಜೂನ್ 2017, 19:30 IST
ಪರೋಕ್ಷ
ADVERTISEMENT
ADVERTISEMENT
ADVERTISEMENT
ADVERTISEMENT