ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಪ್ರಸನ್ನ ಕುಮಾರ್

ಸಂಪರ್ಕ:
ADVERTISEMENT

ಭಯದ ನೆರಳಲ್ಲಿ ನರಳಿದ ಸಾಕ್ಷಿ...!

ಮಂಡ್ಯದ ಮಣ್ಣಿಗೆ ‘ಸಕ್ಕರೆ ನಾಡು’ ಎಂಬ ಖ್ಯಾತಿಯ ಜೊತೆಜೊತೆಗೇ ಲಾಂಗ್, ಮಚ್ಚುಗಳ ಕಲರವದ ಮುಖಾಂತರ ದಾದಾಗಿರಿಯ ಕಮಟೂ ಅಂಟಿದೆ. ಆ ದಿನಗಳಲ್ಲಿ ಪೈ ತಂಡದ ದರ್ಬಾರು ಚೆನ್ನಾಗಿಯೇ ನಡೆಯುತ್ತಿತ್ತು. ಪೈ ತಂಡಕ್ಕೆ ಪ್ರತಿಯಾಗಿ ಎಂಬಂತೆ ಜಡೇಜಾ ಸೂರ್ಯನ ತಂಡದ ಸದಸ್ಯರೂ ಮಂಡ್ಯದ ಸುತ್ತಮುತ್ತ ತಮ್ಮ ಪ್ರಭಾವ ವಿಸ್ತರಿಸಿಕೊಂಡಿದ್ದರು. ಎರಡೂ ತಂಡಗಳ ನಡುವೆ ಆಗಾಗ್ಗೆ ಸಣ್ಣಪುಟ್ಟ ಘರ್ಷಣೆ, ಹೊಡೆದಾಟ ಮಾಮೂಲು ಎಂಬಂತಿದ್ದವು.
Last Updated 20 ಜನವರಿ 2018, 19:30 IST
ಭಯದ ನೆರಳಲ್ಲಿ ನರಳಿದ ಸಾಕ್ಷಿ...!

ಮಕಾಡೆ ಮಲಗಿದ ಕನ್ಯತ್ವ ಪರೀಕ್ಷೆ!

ನಾನು ವಕೀಲಿ ವೃತ್ತಿ ಪ್ರಾರಂಭಿಸಿದ 2002ರ ದಿನಗಳವು. ಸ್ತ್ರೀಯ ಕನ್ಯತ್ವಕ್ಕೆ ಸಂಬಂಧಿಸಿದ ಇಂತಹುದೊಂದು ಪ್ರಕರಣವೊಂದರಲ್ಲಿ ಹೆಣ್ಣಿನ ಪರ ವಾದ ಮಂಡಿಸುವ ಅವಕಾಶ ಒದಗಿತ್ತು. ಇದರಲ್ಲಿ ಪತಿ, ‘ನನ್ನ ಪತ್ನಿಯ ಕನ್ಯತ್ವದ ಕುರಿತಾಗಿ ವೈದ್ಯಕೀಯ ಪರೀಕ್ಷೆಗೆ ನಿರ್ದೇಶಿಸಬೇಕು’ ಎಂದು ನ್ಯಾಯಾಲಯಕ್ಕೆ ನಿವೇದನೆ ಮಾಡಿಕೊಂಡಿದ್ದ.
Last Updated 10 ಡಿಸೆಂಬರ್ 2017, 19:30 IST
ಮಕಾಡೆ ಮಲಗಿದ ಕನ್ಯತ್ವ ಪರೀಕ್ಷೆ!
ADVERTISEMENT
ADVERTISEMENT
ADVERTISEMENT
ADVERTISEMENT