ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರತೀಶ ರತ್ನಾಕರ, ಚಿಕ್ಕಮಗಳೂರು

ಸಂಪರ್ಕ:
ADVERTISEMENT

ಬೇಡದ ಮಾತು ನಿಲ್ಲಲಿ

ಶಾಸಕ ಎ.ಎಸ್‌. ಪಾಟೀಲ್‌ ನಡಹಳ್ಳಿಯವರು ಪ್ರತ್ಯೇಕ ರಾಜ್ಯ ಬೇಡಿಕೆಯ ಮತ್ತದೇ ರಾಗವನ್ನು ತೆಗೆದಿದ್ದಾರೆ. ಈ ಬಾರಿ ಐಐಟಿಯು ರಾಯಚೂರಿಗೆ ಬರದೇ ಹೋದ ಕಾರಣ ಮುಂದಿಟ್ಟುಕೊಂಡು ಬೇರೆ ರಾಜ್ಯ ಕೊಡಿ ಎನ್ನುತ್ತಿದ್ದಾರೆ. ಕರ್ನಾಟಕದ ಉತ್ತರದ ಭಾಗದಲ್ಲೇ ಇರುವ ಧಾರವಾಡಕ್ಕೆ ಐಐಟಿ ಬಂದಿದೆ, ರಾಯಚೂರಿಗೆ ಬಂದಿಲ್ಲ ಎಂದು ಮತ್ತೆ ನಾಡನ್ನು ಒಡೆಯುವ ಮಾತನ್ನು ಆಡುತ್ತಿದ್ದಾರೆ. ಇದನ್ನು ನೋಡಿದರೆ ‘ನನಗೆ ಏಕೋ ತಲೆನೋವು ಅದಕ್ಕೆ ಬೇರೆ ರಾಜ್ಯ ಕೊಡಿ’, ‘ನಡೆಯುವಾಗ ಎಡವಿಬಿದ್ದೆ, ಬೇರೆ ರಾಜ್ಯ ಕೊಡಿ’ ಎಂದು ಕೇಳುವಂತೆ ನಡಹಳ್ಳಿಯವರು ನಾಡನ್ನು ಒಡೆಯಲು ಹುರುಳಿಲ್ಲದ ಕಾರಣಗಳನ್ನು ಹುಡುಕುತ್ತಿರುವ ಹಾಗಿದೆ.
Last Updated 7 ಅಕ್ಟೋಬರ್ 2015, 19:54 IST
fallback
ADVERTISEMENT
ADVERTISEMENT
ADVERTISEMENT
ADVERTISEMENT