‘ತ್ಯಾಜ್ಯ ತಂದು ಹಾಕಲು ಬಂದ ಲಾರಿ ವಾಪಸ್ ಕಳುಹಿಸಿ, ತ್ಯಾಜ್ಯ ಸುರಿಯದಂತೆ ಸೂಚಿಸಲಾಗಿದೆ. ನಿಗಾ ವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ. ಲಾರಿ ಮಾಲೀಕನಿಗೆ ನೋಟಿಸ್ ನೀಡಲಾಗುವುದು ಮತ್ತು ಪೊಲೀಸ್ ಠಾಣೆಗೂ ದೂರು ಕೊಡಲಾಗುವುದು’ ಎಂದು ನಗರಸಭೆ ಜೂನಿಯರ್ ಎಂಜಿನಿಯರ್ ನವೀದ್ ಖಾಜಿ ‘ಪ್ರಜಾವಾಣಿ‘ಗೆ ತಿಳಿಸಿದರು.