ರಾಜ್ಯದಲ್ಲಿ ಅಶಾಂತಿ, ಅಭದ್ರತೆಯ ವಾತಾವರಣ ನಿರ್ಮಾಣವಾಗಿದೆ. ರಾಮೇಶ್ವರ ಕೆಫೆ ಬಾಂಬ್ ಸ್ಫೋಟ, ಜೈಶ್ರೀರಾಮ ಎನ್ನುವವರ ಮೇಲೆ ಹಲ್ಲೆ, ಯಾದಗಿರಿ ಕೊಲೆ ಪ್ರಕರಣ ಉದಾಹರಣೆಗಳಾಗಿವೆ. ಒಂದೆಡೆ ಪ್ರಧಾನಿ ಅಭ್ಯರ್ಥಿಯಿಲ್ಲದ ವಿರೋಧ ಪಕ್ಷ, ಇನ್ನೊಂದೆಡೆ ಯಶಸ್ವಿ ಪ್ರಧಾನಿ ಇದ್ದಾರೆ. ಗದ್ದಿಗೌಡರ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು